ಶುಕ್ರವಾರ, ಅಕ್ಟೋಬರ್ 28, 2011

ನಟರಾಜ್ ಕಾನ್ಗೋಡ್ ಎನ್ನುವ ಮಹಾನ್ ಗ್ರಂಥಾಲಯ.




ನಟರಾಜ್ ಒಬ್ಬ ಮೇಧಾವಿ, ಅತಿ ಬುದ್ದಿವಂತ, ಅತ್ಯದ್ಬುತ ವಿಚಾರ ಪ್ರತಿಪಾದಕ, ತತ್ವಜ್ನಾನಿ, ಮಹಾನ್ ವೇದಾಂತಿ.... ವರೊಂದು ಧೈತ್ಯ ಪ್ರತಿಭೆ. ಸಿದ್ದಾಂತ, ವೇದಾಂತ ಮತ್ತು ವೈಚಾರಿಕತೆ ಯಲ್ಲಿ ಪ್ರತಿಭಾವಂತರು ಅವರು..... ಅಂತ ಹೇಳಿದರೆ ಉತ್ಪ್ರೇಕ್ಷೆ ಎನಿಸಬಹುದು. ಯಾಕೆಂದರೆ.................

ಬಿರುದು ಬಾವಲಿಗಳು ಪ್ರಶಂಷೆಗಳು ಬರಬೇಕೆಂದೇ ಮಾಡುವುದು!! ಬರೆಯುವುದು!! ಪ್ರಶಸ್ತಿಗಾಗೆ ಸಿನೆಮ ತೆಗೆಯುವುದು!! ಜ್ಞಾನಪೀಠಕ್ಕಾಗೆ ಬರೆಯುವುದು!! ಇವುಗಳು ಅಂತಂಕಕಾರಿ ಬೆಳವಣಿಗೆ!! ಹಾಗೆ ಮಾದದಿದ್ದವರನ್ನು ಎಲೆಮರೆಯ ಕಾಯಿ ಎಂದು ವರ್ಣಿಸುವುದು!! ಯಾರಿಗೋ ಸಿಗಬೇಕಾಗಿತ್ತು ಎಂದು ದೊಂಬಿ ಮಾಡುವುದೂ!!ಮಾಡಿಸುವುದು!!ಯಾವುದೋ ಆಸೆ ಆಮಿಷ್ಕ್ಕಾಗಿ ತಮ್ಮಗೆ ಇರದಿರುವ ವಿಷಯಜ್ನಾನವನ್ನು ಬೇರೆಯವರಿಂದ ಕದ್ದು ಅದನ್ನು ಕೇವಲ ತಮ್ಮ ಹೆಸರಿನಲ್ಲಿ ಪ್ರತಿಷ್ಟೇಗೊಸ್ಕರವೇ ಪ್ರಕಟಿಸಿಕೊಳ್ಳುವುದು!!ಇವೆಲ್ಲ ಒಳ್ಳೆ ಆರೋಗ್ಯಕರ ಮನಸ್ಸಿನ ಲಕ್ಷಣಗಳಲ್ಲ!!ಒಂದು ವೇಳೆ ಅದು ಒಳ್ಳೆಯ ಬರವಣಿಗೆಯೇ ಆಗಿದ್ದರೆ!! ವಿಚಾರಗಳೇ ಆಗಿದ್ದರೆ!! ಅದರಲ್ಲಿ ಯಾವುದಾದರೂ ಒಳ್ಳೆಯ ಪ್ರಯೋಜಕ ಅಂಶಗಳು ಇದ್ದರೆ!! ಅದು ಸಂಪಿಗೆ ಹೂವಿನಂತೆ ಪಾರಿಜಾತದ ಹೂವಿನಂತೆ ಅದು ಎಲೆ ಮರೆಯಲ್ಲಿ ಇದ್ದರೂ ಅದರ ಪರಿಮಳ ಎಲ್ಲೆಡೆಯೂ ಹರಡಿ ಅದು ಎಲ್ಲಿಗೆ ತಲುಪಬೇಕೋ ಅದು ತಲುಪಿಯೇ ತೀರುತ್ತದೆ!! ಹಾಗು ಅದಕ್ಕೆ ಯಾವ ಮನ್ನಣೆ ಸಿಗಬೇಕೋ ಅದು ಸಿಕ್ಕಿಯೇ ತೀರುತ್ತದೆ!!ಅದನ್ನು ಬರಹಗಾರರಾಗಲೀ ಅಥವ ಯಾರೇ ಆಗಲೀ ನಿರೀಕ್ಷಿಸಿದ ಮಾತ್ರಕ್ಕೆ ಅದು ಜನಮನ್ನಣೆಯದೂ ಆಗಿರುವುದಿಲ್ಲ!!
................ಅಂತ ಅವರೇ ಪೋಸ್ಟ್ ಮಾಡಿದ್ದಾರೆ.


ನಟರಾಜ್ ಅಫ್ಗಾನಿಸ್ಥಾನ್ ನ ಕಾಬೂಲ್ ನಲ್ಲಿ AFGHANTV ಯಲ್ಲಿ ಕೆಲಸ ಮಾಡುತಿದ್ದಾರೆ. ಇರಾಕ್ ಮತ್ತು ಅಫ್ಗಾನಿಸ್ಥಾನ್ ನಲ್ಲಿ ಕೆಲಸ ಮಾಡುವುದಕ್ಕೆ ಬಹಳ ಜನ ಹೆದರುತ್ತಾರೆ. ಆದರೆ ಯಾವುದೇ ಭಯವಿಲ್ಲ ದೆ ನಮ್ಮ ಕನ್ನಡಿಗರೊಬ್ಬರು Cheif Operating Officer ಆಗಿ ಕೆಲಸ ಮಾಡುತಿದ್ದಾರೆ ಎನ್ನುವುದು ಬಹಳ ಸಂತೋಷದ ವಿಚಾರ.
ಇವರ ವೃತ್ತಿ ಜೀವನದ ಅನುಭವಗಳ ಬಗ್ಗೆ ಅವರ ಕೈಯಿಂದಲೇ ಒಂದು ಬ್ಲಾಗ್ ಬರೆಸುವ ಆಲೋಚನೆ ಮಾಡಿದ್ದೀನಿ, ಅವರ ಅನುಭವಗಳನ್ನು ಬರೆದರೆ ಅದೊಂದು ರೋಚಕ ಕಥಾನಕವಾಗುವುದು ಅಂತ ಅನ್ನಿಸುತ್ತೆ.


ಕಳೆದ ತಿಂಗಳು ನಾನು ಹೀಗೆ ಟಿವಿ ನೋಡುತ್ತಿರಬೇಕಾದರೆ  ಕಾಬೂಲಿನಲ್ಲಿ ಬಾಂಬ್ ಸ್ಪೋಟ ದ ವರದಿ ಯಾಯಿತು, ನನಗೆ ತಕ್ಷಣ ನೆನಪಾದವರು ನಟರಾಜ್, ಅಯ್ಯೊ ಯಾಕೆ ಇವರು ಅಂತಹ ದೇಶದಲ್ಲಿ ಹೋಗಿ ಕೆಲಸ ಮಾಡುವ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿ ಮಾಡಿ ಕೊಂಡಿದ್ದಾರೆ, ಈ ನಮ್ಮ ಭಾರತ ದೇಶದಲ್ಲಿ ಅವರಿಗೊಂದು ಕೆಲಸ ಸಿಗಲಾರದೆ. ಅಥವ ಪಕ್ಕದ ಶಾಂತಿಯುತ ಅರಬ್ ರಾಷ್ಟ್ರ ಗಳಲ್ಲಿ ಸಹ ಕೆಲಸ ಸಿಗದೆ? ಎಂದು ಮನಸ್ಸು ಚಡಪಡಿಸುತಿತ್ತು..  ಕೆಲ ಘಂಟೆಗಳ ನಂತರ ಫೇಸ್ ಬುಕ್ಕಿನಲ್ಲಿ ಅವರ ಒಂದು ಪೋಸ್ಟ್ ನೋಡಿದೆ.
"ಸ್ನೇಹಿತರೆ, ನಾವಿರುವ ಕಟ್ಟದ ಸಮೀಪದಲ್ಲೆ ಬಾಂಬ್ ಸ್ಪೋಟವಾಯಿತು, ನಾನು ಇಂತಹ ಘಟನೆಗಳ ಕುರಿತು ನೋಡಿದ್ದೆ ಮತ್ತು ಕೇಳಿದ್ದೆ ಆದರೆ ಈಗ ಖುದ್ದು ನೋಡುವ ಅನುಭವ ವಾಯಿತು, ಅದೄಷ್ಟವಶಾತ್ ನಮಗೇನು ಆಗಿಲ್ಲ ಅಂತ ತಣ್ಣಗೆ ಹೇಳಿದಾಗ ನನಗೆ ಸಣ್ಣಗೆ ಕಂಪಿಸಿದ ಅನುಭವವಾಯಿತು.
ಅಲ್ಲ ಮಾರಾಯ ಬಾಂಬ್ ಅಂತ ಕೇಳಿದರೆ ನಾವು ಬೆಚ್ಚಿ ಬೀಳ್ತೀವಿ, ಈ ಮನುಷ್ಯ "ಅನುಭವವಾಯ್ತು" ಅಂತ ಎಷ್ಟು ಕೂಲಾಗೆ ಹೇಳ್ತಾಯಿದಾನಲ್ಲಾ... ಅಂತ ಮನಸ್ಸಿನಲ್ಲಿ ಅಂದ್ಕೊಂಡೆ.

ಒಂದು ಕಡೆ ಹೀಗೆ ಬರೆಯುತ್ತಾರೆ
ಯಾವುದೇ ವಿಚಾರವನ್ನು ಬರೆದವನಿಗಾಲೀ ಯಾವುದೇ ಸಂಶೋಧನೆ ಮಾಡಿದವರಿಗಾಗಲೀ ಜ್ಞಾನ ಎಲ್ಲಿಂದಾ ಬಂತೂ ಎಂದು ಯೋಚಿಸಿ ಮೂಲಕ್ಕೆ ಹೋದರೆ ಮೂಲದಲ್ಲಿ ಅದನ್ನು ಯಾರು ಹೇಳಿದರೂ?!!ಅದು ಹೊರಗಡೆಯಿಂದ ಬಂದ ಜ್ನಾನವಾಗಿರುವುದಿಲ್ಲ!!ಅದರ ಮೂಲ ನಮ್ಮ ಮೂಲದಲ್ಲೇ ಇರುತ್ತದೆ!!ಅದಿರು ಲೋಹ ಎಲ್ಲಿಂದಲೋ ಬರುವುದಿಲ್ಲ ಅದು ಭೂಮಿಯಲ್ಲೇ ಹುದುಗಿರುತ್ತದೆ!!!ಬೆಣ್ಣೆ ಎಲ್ಲಿಂದಲೋ ಬರುವುದಿಲ್ಲ ಹಾಲಿನಲ್ಲೇ ಕಾಣದಂತೆ ಬೆರೆತಿರುತ್ತದೆ!!!

ನೋಡಿದ್ರಾ,  ಎಲ್ಲ ವಿಷಯಗಳು ನಮಗೆ ತಿಳಿದಿರುವಂತಹದ್ದೆ. ಆದರೆ ನಾವು ಅಂತಹ ವಿಚಾರ ಮಾಡುವುದೇ ಇಲ್ಲ, ಇವರ ಸಂಗ್ರಹದಲ್ಲಿರುವ ಎಲ್ಲ ಮುತ್ತುಗಳು ನಾವು ಎಲ್ಲೋ ಒಂದು ಕಡೆ ಓದಿರುವಂತಹದ್ದೆ ಮತ್ತು ಹಿರಿಯರು ನಮಗೆ ಹೇಳಿರುವುದೇ. ಆದರೆ ಅದನ್ನೆಲ್ಲ ತಮ್ಮ ಸಾಹಿತ್ಯ ಭಂಡಾರದಿಂದ ಹೊರತೆಗೆದು ಇಂದಿನ ಆಧುನಿಕ ಯುಗದಲ್ಲಿ ನಮ್ಮ ಕೆಲಸ ಕಾರ್ಯಗಳ ಮಧ್ಯದಲ್ಲಿ ಹೊಸ ಚೈತನ್ಯ ತುಂಬಿ ನಮ್ಮ ಮುಂದಿನ ಕಾರ್ಯಗಳಿಗೆ ಅಣಿಯಾಗುವಂತೆ ಮಾಡುತ್ತಿರುವ ನಟರಾಜ್ ರವರಿಗೆ ವಂದನೆಗಳು.
ಮನಸ್ಸಿಗೆ ಬೇಸರವಾದಾಗ, ಅಥವ ಕೆಲಸದ ಒತ್ತಡದಿಂದ ದಣಿವಾದಾಗ  ಫೇಸ್ ಬುಕ್ ತೆಗೆದರೆ ಅಲ್ಲೊಂದು ಎನರ್ಜಿ ಟಾನಿಕ್ ಸಿಗುತ್ತೆ, ಯಾವಗಲು ಬೇರೊಬ್ಬರನ್ನು ಹಳಿಯುತ್ತ, ಅವನು ಹೀಗೆ ಇವನು ಹೀಗೆ, ಸರ್ಕಾರ ಹಿಂಗಾಯಿತು ಅದು ಇದು ಎನ್ನುವುದರ ಮಧ್ಯೆ ನಟರಾಜ್ ರವರ ಗುಂಪುಗಳಲ್ಲಿನ ಪೋಸ್ಟಗಳು ನಮಗೆ ತಂಗಾಳಿ ಬೀಸುತ್ತವೆ.

ನಾವು ಯಾವಗಲೂ ಈ ಸರ್ಕಾರ ಮತ್ತು ಸಮಾಜ ವನ್ನು ದೂಷಿಸಿತ್ತಾ ಇರುತ್ತೇವೆ, ಸರ್ಕಾರ ಆ ಸೌಲಭ್ಯ ಕೊಡಲಿಲ್ಲ ಇದನ್ನು ಮಾಡಲಿಲ್ಲ , ಕೆಲವರಂತೂ ಈ ಹರಾಮಿ ದೇಶ, ದರಿದ್ರ ದೇಶ ಅಂತ ಹಾಗೆ ಹೀಗೆ  ಬೈಯುತ್ತಾ ಇರುತ್ತಾರೆ, ಈ ಕೆಳಗಿನ ವಿಚಾರ ಧಾರೆ ಗಮನಿಸಿ.
ಸರಕಾರ ಅಂದರೆ ಏನು!!ಅದಕ್ಕೆ ಕಪಾಳಿಗೆ ಹೊದಿಬೇಕಾದವರು ಯಾರು?? ಅದನ್ನು ತಿದ್ದಬೇಕಾದವರು ಯಾರು?? ನಮ್ಮಲ್ಲಿ ಎಲ್ಲಾರೂ ಒಂದಾಗಿ ತಿದ್ದಬೇಕು!!! ಅದಕ್ಕೆ ನಾವಲ್ಲ ಒಂದೇ ಅನ್ನೋ ಮೊನೋಭಾವನೆ ಬರಬೇಕು!!! ಅದಕ್ಕೆ ಸರಿಯಾದ ಮಾರ್ಗದರ್ಶಿ ಬೇಕು!! ಯೋಚನೆಯನ್ನು ತುಂಬುವವರು ಬೇಕು!! ನಾವೆಲ್ಲ ಸಮಾಜದ ಅಂಗಗಳು ಅವಯವಗಳು ಎಂಬ ಸಂದೇಶ ರವಾನೆಯಾಗಬೇಕು!! ಆಗ ತನ್ನಿಂದ ತಾನೇ ದ್ವೇಷ ಅಸೂಯೆ ಮೇಲು ಕೀಳು ಎಂಬ ಭಾವನೆ ಹೋಗುತ್ತದೆ!! ಅದಕ್ಕೆ ಸ್ವಲ್ಪ ಕಾಲ ಬೇಕು!! ಆದರೆ ಇಂದೆಲ್ಲ ನಾಳೆ ಅದು ಆಗೇ ಆಗುತ್ತದೆ!! ದೇಹದಲ್ಲಿ ಎಲ್ಲಾ ಅಂಗಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ!! ಹಾಗೆಯೇ ಸಮಾಜದ ಅಂಗಗಳಾದ ನಾವು ಒಟ್ಟಿಗೆ ಇರ್ಬೇಕು ಎಂಬ ಭಾವನೆ ಎಲ್ಲರಿಗೂ ಬರಬೇಕು!! ಅದು ಬರುವಂತೆ ಮಾಡುವುದು ಎಲ್ಲರ ಕರ್ತವ್ಯವಾಗಿದೆ!! ಎಲ್ಲರೂ ಅಡಿಕೆ ತೋಟವನ್ನು ಮಾಡುತ್ತಾರೆ!! ಆದ್ರೆ ಯೆಷ್ಟುಜನಕ್ಕೆ ಮರಹತ್ತಿ ಕೊನೆಕೊಯ್ಯಲು ಬರುತ್ತದೆ?? ಅದಕ್ಕೆ ಅದನ್ನು ಬಲ್ಲವರು ಬೇಕೇ ಬೇಕಲ್ಲವೇ !!!ಹಾಗೆ ಎಲ್ಲಾ ಕೆಲಸಗಳೂ ಕೂಡ ಟೀಂ ವರ್ಕ್!!ಒಬ್ಬರಿಂದಾ ಒಂದು ಜನಾಂಗದಿಂದ ಒಂದು ಮತ ಧರ್ಮದಿಂದ ಒಂದು ಜಾತಿಯಿಂದಾ ಆಗುವುದಿಲ್ಲ!! ಯಾರೂ ಕಡಿಮೆಯಲ್ಲ ಎಂಬ ಭಾವನೆ ಮೂಡುವ ಮೂಡಿಸುವ ಅವಶ್ಯಕತೆ ಇದೆ!! ಅದು ಬಂದ ದಿನ ಸರಕಾರವೂ ಬದಲಾಗುತ್ತದೆ!!!


! ನಾನು ಎಂಬುದು ಸಮಾಜಕ್ಕಿಂತ ಬೇರೆಯಾಗಿಲ್ಲ!! ಅಥವ ಸಮಾಜ ಎಂಬುದು ನನಗಿಂತಾ ಬೇರೆಯದಲ್ಲ!! ಅನ್ನೋ ಭಾವನೆ ಯಾವುದು ಶಾಶ್ವತ ಎಂಬುದಕ್ಕಿಂತ ನನ್ನ ತಪ್ಪು ಒಪ್ಪುಗಳು ಸಮಾಜದ ಮೇಲೆ ಹಾಗೂ ಸಮಾಜದ ತಪ್ಪು ಒಪ್ಪುಗಳು ನನ್ನಮೇಲೆ ಪರಿಣಾಮ ಬೀರುತ್ತವೆ ಅನ್ನುವ ಪ್ರಜ್ಞೆ ಮುಖ್ಯ!!

ಕೆಲವರು ಸಮಸ್ಯೆಗಳ ಪಟ್ಟಿ ಮಾಡಿ ಜನರೆದುರಿಗೆ ಹಾಗು ಸರ್ಕಾರದೆದುರಿಗೆ ತೆರೆದಿಡುತ್ತಾರೆ, ಮತ್ತೆ ಆಮೇಲೆ........ ಮರೆತು ಹೋಗ್ತಾರೆ, ಏನಾದರು ಘಟನೆ ಸಂಭವಿಸಿದಾಗ ಮಾತ್ರ,. ನಾವು ಈ ಬಗ್ಗೆ ವರದಿ ಮಾಡಿದ್ದೆವು, ಈ ಬಗ್ಗೆ ಮುಂಚೇನೆ ಬರೆದಿದ್ದೆವು .. ಈ ಗ ನಡೆಯಬಾರದ ಘಟನೆ ನಡೆದು ಹೋಗಿದೆ ಅಂತ ಬರೆದು ಯಥಾ ಪ್ರಕಾರ ಬೇರೊಂದು ಸಮಸ್ಯೆಬಗ್ಗೆ ದೃಷ್ಟಿ ಇಟ್ಟು ಧೈನಂದಿನ ಕೆಲಸದಲ್ಲಿ ನಿರತರಾಗಿರುತ್ತರೆ.. ಆದರೆ ಹಳೆಯ ಸಮಸ್ಯೆಗಳ ಬಗ್ಗೆ ಅದರ ಪರಿಹಾರ ಬಗ್ಗೆ.............? ಅದು ಪ್ರಶ್ನೆ ಯಾಗಿಯೆ ಉಳಿಯುತ್ತೆ.

ನಟರಾಜ ರ ಪರಿಚಯ ವಾದದ್ದು ಫೇಸ್ ಬುಕ್ಕಿನಿಂದ, ಆದರೆ ಇದುವರೆವಿಗೂ ನಾನು ಅವರ ಜತೆ ಯಾವುದೇ ಸಂವಾದ ನಡೆಸಿಲ್ಲ. ಅವರ ವಿಚಾರ ಧಾರೆಗಳನ್ನು ಗಮನಿಸುತ್ತಾ ಬಂದಿದ್ದೀನಿ, ಅವರ group ಗಳಾದ
ಸಿದ್ಹಾಂತ!!ವೇದಾಂತ!!ವಿಚಾರ ವೇದಿಕೆ !!! ಮತ್ತು "ಭಾವನೆಗಳು"FEELINGS
ಅಲ್ಲಿ ಅಧ್ಬುತ ವಿಚಾರಧಾರೆಗಳು ಹರಿದಾಡುತ್ತಿವೆ.
ಎಲ್ಲವನ್ನು ಕೂಡಿ ಹಾಕಿ ಒಂದು ಪುಸ್ತಕಮಾಡಿದರೆ ಅದೊಂದು ಜನಪ್ರಿಯ ಪುಸ್ತಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಪೂರಕವೆಂಬಂತೆ  ಗುಂಪಿನ ಸದಸ್ಯರು ಅವರ ಕೈ ಜೋಡಿಸಿ ಅವರ ಉದ್ದೇಶವನ್ನು ಸಾರ್ಥಕ ಗೊಳಿಸುತಿದ್ದಾರೆ
ಭಾವನೆಗಳ ಗುಂಪಿನ ಉದ್ದ್ದೇಶ "ಭಾವನೆಗಳು!! ಎಲ್ಲಾ ರೀತಿಯ ಎಲ್ಲದರ ಬಗ್ಗೆಯ ಭಾವನೆಗಳು!! ಒಂದು ಕ್ಷಣವೂ ನಿಲ್ಲದ ಮಹಾಪೂರದಂತೆ ಹರಿಯುತ್ತಿರುವ ಒಂದೇ ವಿಷಯ ವಸ್ತುವಿನ ಬಗ್ಗೆ ಸಾವಿರ ಮನಸ್ಸಿನ ಸಾವಿರಾರು ಭಾವನೆಗಳು!! ""ಬನ್ನಿ ಭಾವಗಳೇ ಬನ್ನಿ ನನ್ನೆಡೆಗೆ ಕರೆಯುವೆ ಕೈಬೀಸಿ""ಎಂಬ ಕವಿಯ ಕರೆಯಂತೆ ಬನ್ನಿ ಭಾವಗಳೇ!! ನವಿರಾಗಿರಿ!! ಮ್ರುದುವಾಗಿರಿ!!ಮುದವಾಗಿರಿ!!!"

ಎಂತಹ ಸುಮಧುರವಾದ ಸಾಲುಗಳು, ಮನಸ್ಸಿಗೆ ಬೇಸರವಾದಾಗ ಒಂದು ಸುತ್ತು ಹಾಕಿ ಬಂದರೆ ಮನಸ್ಸು ಚೇತೋಹಾರಿ ಆಗುವುದು. ಹೊಸ ಚೈತನ್ಯ ತುಂಭಿ ಮತ್ತೆ ನಾವು ಕ್ರಿಯಾಶೀಲ ರಾಗುತ್ತೇವೆ. ಅದರ್ಲ್ಲಿ ಪೋಸ್ಟ್ ಮಾಡುವ ಎಲ್ಲರೂ ಮನಸ್ಸಿನ ತಾಕಲಾಟಗಳನ್ನು ಒಂದು ಕಡೆ ಹಾಕಿ ಭಾವನೆಗಳ ಜತೆ ಗುದ್ದಾಡಿ ಜಗ್ಗಾಡಿ ದೇಹ ಮತ್ತು ಮನಸ್ಸು ಗಳ ನ್ನು ಹಗುರವಾಗಿಸುತ್ತವೆ.

ಒಂದು ಕಡೆ ಹೀಗೆ ಪೋಸ್ಟ್ ಮಾಡುತ್ತಾರೆ..................

----------------
ದ್ವಂದ್ವ ಗಳು ಹೇಗಿರುತ್ತವೆ ನೋಡಿ!! ನಾವು ನಮ್ಮ ದಿನ ನಿತ್ಯದ ಬದುಕಿನಲ್ಲಿ ಬೇಕಾದಷ್ಟು ಜೀವಿಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಹತ್ಯೆ ಮಾಡುತ್ತಲೇ ಇರುತ್ತೇವೆ!! ಉದಾಹರಣೆಗೆ ಒಂದು ಸೊಳ್ಳೆ ನಮ್ಮನ್ನು ಕಚ್ಚಿದ ಒಂದೇ ಕಾರಣಕ್ಕಾಗಿ ಮರಣ ಹೊಂದಬೇಕಾಗಿತ್ತದೆ!!ಇನ್ನು ಸೂಕ್ಷ್ಮಾಣುಗಳಾದ ಬ್ಯಾಕ್ಟೀರಿಯಗಳನ್ನೂ ರೋಗ ನಿರೋಧಕ ಮಾತ್ರೆಗಳ ಅಥವ ಚುಚ್ಚುಮದ್ದುಗಳ ಮೂಲಕ ಸಾಯಿಸುತ್ತೇವೆ!!ಮನೆಯಲ್ಲಿ ಇಲಿಯ ಕಾಟ ಜಾಸ್ತಿಯಾಗಿದೆಯೆಂದು ಅದಕ್ಕೆ ವಿಷ ನೀಡಿ ಸಾಯಿಸುತ್ತೇವೆ!!ಮುಘ್ಧವಾಗಿ ತನಗೆ ಏನೋ ಆಹಾರ ಸಿಕ್ಕೆದೆ ಎಂದು ತಿಳಿದು ಅದು ತನ್ನನ್ನು ಸಾಯಿಸಲು ಇಟ್ಟಿರುವ ವಿಷ ಎಂದು ತಿಳಿಯದೆ ಬದುಕಲಿಕ್ಕಾಗಿ ತಿನ್ನುತ್ತದೆ ಸಾಯುತ್ತದೆ!! ಅದನ್ನು ನಿರ್ದಯವಾಗಿ ಆಹಾರ ಪರಬ್ರಹ್ಮ ವಸ್ತು ಎಂದು ಹೇಳುವ ನಾವು ಆ ಪರಬ್ರಹ್ಮ ವಸ್ತುವಿನಿಂದಲೇ ಮೋಸ ಹೋಗಿ ಸಾಯುವಂತೆ ಮಾಡುತ್ತೇವೆ!! ಇವೆಲ್ಲ ಕೇವಲ ನಾವು ಬದುಕಲಿಕ್ಕಾಗಿ!!ಯಾವುದೇ ಜೀವಿಯಾದರೂ ಅದನ್ನು ಶ್ರುಷ್ಟಿಸಿದ್ದು ಪರಮಾತ್ಮನೇ ಅದಕ್ಕೂ ನಮ್ಮಂತೆ ಬದುಕುವ ಹಕ್ಕು ಇದೆ ಎನ್ನುವುದನ್ನು ಮರೆಯುತ್ತೇವೆ!!ಆದರೆ ನಮ್ಮನ್ನು ನಾವು ಕಾಪಾಡಿಕೊಳ್ಳುವ ಸಲುವಾಗಿ ನಿರ್ದಯಿಗಳಾಗುತ್ತೇವೆ!!ಸಂಬಂಧಿಕರೋ ಸ್ನೇಹಿತರೋ ಮರಣ ಹೊಂದಿದಾಗ ದುಃಖ ಉಕ್ಕಿ ಬರುತ್ತದೆ!!ನಮ್ಮನು ನಾವು ಪ್ರಶ್ನಿಸುತ್ತ ಹೋದಲ್ಲಿ ಒಂದು ದೊಡ್ಡ ಪ್ರಪಂಚವೇ ನಮ್ಮೊಳಗೇ ಗೋಚರಿಸುತ್ತದೆ!!ಮತ್ತೆ ಮಾನವೀಯತೆಯ ಬಗ್ಗೆ ಮಾತಾಡಲು ಎಂದೂ ಮರೆಯುವುದಿಲ್ಲ!!ಕಾಡನ್ನು ಕಡಿದು ನಾಡನ್ನು ಮಾಡಿ ಅಲ್ಲಿಯ ಜೀವಸಂಕುಲದ ಅವನತಿಗೆ ಕಾರಣರಾಗುತ್ತೇವೆ!!ಅವು ಅಲ್ಲಿ ತಿನ್ನಲು ಏನೂ ಸಿಗದೇ ನಾವು ಬೆಳೆದಿರುವ ಬೆಳೆಯನ್ನು ತಿನ್ನಲು ನಾಡಿಗೆ ಬಂದರೆ ನಿರ್ಧಾಕ್ಷಿಣ್ಯವಾಗಿ ಹೊಸಕಿ ಹಾಕುತ್ತೇವೆ!!ಮೋಕ್ಷ ಮುಕ್ತಿ ಪಾಪ ಪುಣ್ಯ ಧರ್ಮ ಅಧರ್ಮ ಎಂದು ಏನೇನೊ ಹೇಳುತ್ತೇವೆ!!ಸಕಲ ಚರಚರಗಳಲ್ಲೂ ಭಗವಂತನಿದ್ದಾನೆ ಎಂದು ಭಾಷಣ ಬಿಗಿಯುತ್ತೇವೆ!!ಮಾನವ ಜನ್ಮ ಅತಿ ಶ್ರೇಷ್ಥ ಎಂದು ಕೊಚ್ಚಿ ಕೊಚ್ಚಿ ಇಳಿಸುತ್ತೇವೆ!!ಪ್ರತಿ ಹೆಜ್ಜೆಯಲ್ಲೂ ಪ್ರಕೃತಿಗೆ ವಿರುದ್ಧವಾಗಿ ಬದುಕುತ್ತೇವೆ!! ಯಾವ ವನ್ಯ ಮ್ರುಗಗಳೂ ಪ್ರಕೃತಿ ಯನ್ನು ಹಾಳು ಮಾಡುವುದಿಲ್ಲ!! ಅಂಥ ಘನ ಘೋರ ಕೃತ್ಯ ಎಸುಗುತ್ತೇವೆ !!ಛಿ ಛೀ !!ಇದೂ ಒಂದು ಜನ್ಮ ವೆ?!!
----------------


ಭಾವನೆಗಳು ಹರಿಯುವ ನೀರಿನ ಹಾಗೆ!! ಒಂದುಕಡೆ ನಿಂತುಕೊಳ್ಳುವುದಿಲ್ಲ ಹರಿಯುತ್ತಲೇ ಇರುತ್ತದೆ!! ಒಮ್ಮೊಮ್ಮೆ ನೀರು ನದಿ ಏನೆಲ್ಲ ಮಾಡುತ್ತದೆಯೋ ಅದನ್ನೆಲ್ಲಾ ಭಾವನೆಗಳೂ ಮಾಡುತ್ತವೆ!! ಇದನ್ನು ಹೆಚ್ಚು ಹೇಳುವುದು ಬೇಡ!! ಆದರೆ ನೀರನ್ನು ಯಾವುದೇ ಪಾತ್ರೆಯಲ್ಲಿ ಹಾಕಿದರೂ ಅದರ ಆಕಾರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ!!ಅಂದರೆ ಭಾವನೆಗಳು ಬದಲಾಗುತ್ತಲೇ ಇರುತ್ತವೆ!! ಕಾಲ ದೇಶ ವರ್ತಮಾನ ಪರಿಸ್ಥಿತಿ ಇವುಗಳಿಗೆ ಅನುಗುಣವಾಗಿ ಇದೆಲ್ಲವೂ ಹಿಂದೆ ಹೇಳಿರುವುದೇ ಯೆಲ್ಲಾರೀಗೂ ಗೊತ್ತಿರುವುದೇ!!!ಭಾವನೆಗಳು ಹರಿಯುವ ನೀರಿನಂತೆ ಎಂದಮೇಲೆ ಅದು ತಿರುಗಿ ಹರಿಯುವುದಿಲ್ಲ ಅದರ ಹರಿವು ಏಕಮುಖ!!ಅಂದರೆ ಅದು ಇಳಿಮುಖ ವಾಗಿಯೇ ಇರುತ್ತದೆ!!ಅಂದರೆ ಗುರುತ್ವಾಕರ್ಷಣೆಗೆ ಒಳಗಾಗಿ ಮೆಲಿನಿಂದಾ ಕೆಳಗೆ!!ಅಂದರೆ ಎಳೆಯಲ್ಪದುತ್ತದೆ ಆಕರ್ಷಣೆ ಇದ್ದಲ್ಲಿಗೆ!!!ಇದೂ ಕೂಡ ಅಂಥಹ ವಿಶೇಷವೇನೂ ಅಲ್ಲ!!!ಆದರೆ ಭಾವನೆಗಳು ನೀರಿನ ರೂಪದಿಂದಾ ಚಳಿಗಾಲದಲ್ಲಿ ನೀರು ಹೆಪ್ಪುಗಟ್ಟುವಂತೆ ಆದರೆ??!! ಒಂದುವೇಳೆ ಅದು ದ್ರುವಪ್ರದೇಶ ಆಗಿ ಅಲ್ಲಿ ಯಾವಾಗಲೂ ಅದು ನೀರಿನ ರೂಪಕ್ಕೆ ಬರದೆ ಹೆಪ್ಪುಗಟ್ಟಿ ಹಿಮಾಲಯದಂತೆ ನಿಂತುಬಿಟ್ಟರೆ???!!!ಹೌದು ಆಗ ಪ್ರತ್ಯಕ್ಷ ಕಲ್ಲಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತೆ ಇರುವ ನೀರೆಂಬ ಕಲ್ಲು ಎಷ್ಟು ಕಠಿಣ ಅಲ್ಲವೇ ??!!ಹಾಗೆ ಆಗಲು ಕಾರಣ ಅತಿಶೈತ್ಯ ವೆಂಬ ಸುತ್ತಲಿನ ಪ್ರತಿಕೂಲತೆ!!ಚೈತನ್ಯವೆಂಬ ಬಿಸಿಯ ಕೊರತೆ!!ಉತ್ತೇಜನ ಎಂಬ ಶಾಖದ ಕೊರತೆ!!ಆದರೂ ನೋಡಲು ಸುಂದರವಾದ ಹಿಮ (ನೀರ್ಗಲ್ಲು)ತನ್ನಲ್ಲಿ ಎಷ್ಟು ಕೊರತೆಯನ್ನು ಹೊಂದಿರಬಹುದು ಎಂಬ ಕಲ್ಪನೆಯೂ ಕೂಡ ಅದನ್ನು ನೋಡಿ ಸಂತೋಷ ಪಡುವವರಿಗೆ ಇರುವುದಿಲ್ಲಾ!!ಎಂಥಹ ವಿಪರ್ಯಾಸ ಅಲ್ಲವೇ!!!,,,,,,,,
----------------


" ನನ್ನ ಸ್ನೇಹಿತರು ಒಬ್ಬರು ಹೇಳಿದರು ಯಾಕೋ ಮನಸ್ಸಿಗೆ ಒಳ್ಳೆಯ ವಿಚಾರ ಬರುತ್ತಿಲ್ಲ ಎಂದು!!ಭಾವನೆಗಳೇ ಹಾಗೆ ಸಮುದ್ರದ ಅಲೆಗಳಂತೆ!! ಒಂದೊಂದು ಸಾರಿ ಭಾರೀ ಅಲೆಗಳ ಅಬ್ಬರ!! ಮತ್ತೊಮ್ಮೆ ಶಾಂತ!! ಉಬ್ಬರ ಇಳಿತಗಳು!! ಕೆಲವೊಮ್ಮೆ ಸುನಾಮಿ!! ಹೀಗೆ ನಮ್ಮ ಭಾವನೆಗಳೂ !!!ಆದರೆ ನನಗೆ ಒಳ್ಳೆಯ ವಿಚಾರಗಳು ಮೂಡುತ್ತಿಲ್ಲ ಎಂದು ಅವರಿಗೆ ಅನ್ನಿಸುತ್ತಿದೆ ಅಂದಮೇಲೆ ಅವರ ಪ್ರಜ್ಞೆ ಮನಸ್ಸನ್ನು ಅವರಿಗೆ ಗೊತ್ತಿಲ್ಲದೇ ಗಮನಿಸುತ್ತಿದೆ ಎಂದು ಅರ್ಥ!!! ಅದೇ ಸಂಸ್ಕಾರ ಎಂದು ನಾನು ಹೇಳಿದೆ!!ನಾವು ಏನು ಯೋಚನೆ ಮಾಡುತ್ತಿದ್ದೇವೆ?? ಯಾವ ಭಾವನೆಗಳು ಮೂಡುತ್ತಿವೆ?? ಎಂಬ ಗಮನಿಸುವಿಕೆಯೇ ನಮ್ಮ ಮನಸ್ಸನ್ನೂ ಭಾವನೆಗಳನ್ನೂ ಶುದ್ಧಗೊಳಿಸುತ್ತಾ ಹೋಗುತ್ತದೆ!!ಇದನ್ನು ಏಕೆ ಹೇಳುತ್ತಿದ್ದೇನೆ ಎಂದರೆ!! ಹಲವರಿಗೆ ತಾವು ಏನು ಮಾಡುತ್ತಿದ್ದೇವೆ ಎಂಬ ಪರಿವೆ ಇರುವುದಿಲ್ಲ!!! ಅದಕ್ಕೆ ಕಾರಣ ಅವರು ತಮ್ಮ ಮನಸ್ಸನ್ನು ಗಮನಿಸಿರುವುದಿಲ್ಲ!!"
-------------------------
ನನ್ನನ್ನು ಒಬ್ಬ ನೀವೇಕೆ ಕ್ರಿಶ್ಚಿಯನ್ ಆಗಬಾರಾದೂ ಎಂದು ಕೇಳಿದ ಅದಕ್ಕೆ ನಾನು ಹೇಳಿದೆ ನೀವು ಕ್ರಿಶ್ಚಿಯನ್ ಎಂದು ಯಾರು ಹೇಳಿದರೂ ಎಂದು!!ಯೋಚಿಸಲು ತೊಡಗಿದ ನಾನು ಹೇಳಿದೆ ಎಂದೂ ಜೀಸಸ್ ತಾನು ಕ್ರಿಶ್ಚಿಯನ್ ಎಂದು ಹೇಳಿಕೊಂಡಿರಲಿಲ್ಲ ಅವರನ್ನು ಹಿಂಬಾಲಿಸಿದ ನೀವು ಒಂದು ಪಂಥವನ್ನು ಕಟ್ಟಿಕೊಂಡಿರಿ ಅಷ್ಟೇ ಎಂದೇ!!ಜೊತೆಗೆ ಒಂದು ವಿಚಿತ್ರವಾದ ಸಂಗತಿಯನ್ನು ಹೇಳಿದೆ "ನೋಡಿ ನಮ್ಮ ಧರ್ಮ ಗ್ರಂಥವೊಂದರಲ್ಲಿ ರಾತ್ರಿ "೦"ಘಂಟೆಯಲ್ಲಿ ನಾನು ಜನ್ಮ ತೆಗೆದುಕೊಳ್ಳುತ್ತೇನೆ ಎಂದು ಪರಮಾತ್ಮ ಹೇಳಿರುತ್ತಾನೆ!! ಒಂದು ಸೆಕೆಂಡ್ ಕೂಡ ಹೆಚ್ಚು ಕಡಿಮೆ ಇಲ್ಲದಂತೆ ೧೨ ಘಂಟೆಗೆ ಮಧ್ಯರಾತ್ರಿ ಯಾರೂ ಹುಟ್ಟುವುದಿಲ್ಲ ಅದು ಪರಮಾತ್ಮನ ಜನ್ಮ ಸಮಯ ಹಾಗಾಗಿ ನಿಮ್ಮ ಜೀಸಸ್ ಹುಟ್ಟಿದ್ದು ಆ ಸಮಯದಲ್ಲಿ ನಾನು ಅವರನ್ನು ಪರಮಾತ್ಮನ ಒಂದು ಅವತಾರ ಎಂದು ಪರಿಗಣಿಸುತ್ತೇನೆ ಏಕೆಂದರೆ ಆತ ಯುಗಪುರುಷ ಹೌದು!!ಹಾಗೆಂದು ನನಗೆ ಕ್ರಿಶ್ಚಿಯಾನಿಟಿಗಾಗಲೀ ಅಥವಾ ಯಾವುದೇ ಪಂಥಕ್ಕಾಗಲೀ ಸೇರುವ ಅವಶ್ಯಕತೆ ಇಲ್ಲ!!ಎಲ್ಲಾ ಮತ ಧರ್ಮಗಳ ಸಾರವನ್ನು ತಿಳಿದು ಅದಕ್ಕಿಂತ ಮೇಲಿನದನ್ನು ತಿಳಿಯಲು ಪ್ರಯತ್ನಿಸಬೇಕೇ ಹೊರೆತು ಧರ್ಮ ಮತಗಳಿಗೆ ಜೋತು ಬಿದ್ದು ಒದ್ದಾಡಬಾರದೂ!!ಎಂದೆ ಒಪ್ಪಿಕೊಂಡ!!!
---------------------------
ನನ್ನನ್ನು ನೀವು ಭ್ರಾಮ್ಮಣ ದ್ವೆಷಿಯೇ ಎಂದು ಬಹಳ ಜನ ಕೇಳಿದ್ದರು!! ನಾನು ಭ್ರಾಮ್ಮಣ ಎನ್ನುವುದನ್ನು ಏನೂ ತಿಳಿಯದವರು ಅದನ್ನು ಒಂದು ಜಾತಿ ಎಂದು ತಿಳಿದು ನಾವೇ ಶ್ರೇಷ್ಟರು ಎಂದು ತಿಳಿದುಕೊಂಡಿದ್ದರೆ ಖಂಡಿತಾ ನಾನು ಅದರ ದ್ವೇಷಿ ಹೌದು ಎಂದಿದ್ದೆ!!!ಆದರೆ "ಭ್ರಾಮ್ಮಣ"ಎನ್ನುವುದು ಒಂದು ಜಾತಿಯಲ್ಲ ಅದು ಒಂದು ತತ್ವ "ಭ್ರಾಮ್ಮಣತ್ವ"ಎನ್ನುವುದು ಒಂದು ಪದವಿ!! ಅದನ್ನು ಕ್ಷತ್ರಿಯ ನಾಗಿದ್ದ ವಿಶ್ವಾಮಿತ್ರ ಪಡೆದುಕೊಂಡು ಮಹಾ "ಭ್ರಾಮ್ಮಣ"ಎಂಬುದಾಗಿ ಮಹಾನ್ ತಪಿಸ್ವಿಗಳಾದ ವಸಿಷ್ಟರಿಂದಲೇ ಕರೆಯಲ್ಪಟ್ಟ ಏಕೆಂದರೆ ಅದು ಭುದ್ಧಿ ಪಕ್ವತೆಯಿಂದ ಸಾಧಿಸಲ್ಪಡುವ ಒಂದು ಪದವಿ ಅಥವ ಭುದ್ದಿ ಸ್ತರ!!!ಯಾರು ಬೇಕಾದರೂ ಆ ಮಟ್ಟ ತಲುಪಬಹುದು ಎನ್ನುವುದಕ್ಕೆ ಇದಕ್ಕಿಂತಾ ಒಳ್ಳೆಯ ಉದಾಹರಣೆ ಏನು ಬೇಕು??!!!ಅದನ್ನು ಒಂದು ಜಾತಿಯನ್ನಾಗಿ ಮಾಡಿ ಬೇರೆಯವರನ್ನೆಲ್ಲಾ ಕೀಳು ಎಂಬ ದ್ರುಷ್ಟಿಯಿಂದಾ ನೋಡುವುದಕ್ಕೆ ನನ್ನ ಧಿಕ್ಕಾರವಿದೆ!!
----------------------
ಹೆಂಗಸರನ್ನು ಬಿಟ್ಟು ಏನಾದರೂ ಇದೆಯೇ ಈ ಪ್ರಪಂಚದಲ್ಲಿ??!!ಯಾವುದನ್ನೇ ಮಾಡುವುದಿದ್ದರೂ ಕೂಡ ಅದರ ಹಿಂದೆ ಮಹಿಳೆಯರು ಇರಲೇ ಬೇಕು!! ಅವರಿಲ್ಲದೆ ಮನೆಯಾಗುವುದಿಲ್ಲ!! ಅವರಿಲ್ಲದೆ ಸಮಾಜ ದೇಶ ಯಾವುದೂ ನಿರ್ಮಾಣವಾಗುವುದಿಲ್ಲ!! ಅವರಿಲ್ಲದಿದ್ದರೆ ಸಂಸ್ಕಾರ ಸಂಸ್ಕೃತಿ ಬೆಳೆಯುವುದಿಲ್ಲ!! ಅಷ್ಟೇಕೆ ಅವರಿಲ್ಲದಿದ್ದರೆ ಒಬ್ಬನನ್ನ ಸಮಾಜ ಸಂಸಾರಿ ಎಂದು ಕರೆಯುವುದೇ ಇಲ್ಲ!!ಅಂದಮೇಲೆ ಅವರೇ ಎಲ್ಲವೂ ತಾನೇ??!!ಹೌದು ಪ್ರಕೃತಿ ಸಹಜವಾಗಿ ಕೆಲವು ಇತಿಮಿತಿಗಳು ಮಹಿಳೆಗೆ ಇರಬಹುದು!! ಆದರೆ ಒಂದು ಮನೆಯಿಂದ ಒಂದು ದೇಶದವರೆಗೆ ಬೆಂಗಾವಲಾಗಿ ಇರುವವಳೇ ಹೆಣ್ಣು!!! ಪುರುಷ ಪ್ರಧಾನ ಎನ್ನುವುದು ಹೆಸರಿಗೆ ಮಾತ್ರಾ !!ಎಲ್ಲಾ ಸುoದರವಾದ ಪವಿತ್ರವಾದ ಅಷ್ಟೇಕೆ ಬದುಕುವ ಭೂಮಿ ಜೀವನಾಡಿಯಾದ ನೀರನ್ನು ಕೂಡ ನಾವು ಮಹಿಳೆಯರ ದೃಷ್ಟಿಯಲ್ಲಿ ಪವಿತ್ರವಾಗಿ!! ನೋಡುತ್ತೇವೆ ಯಾರದೇ ಮನೆಗೆ ಹೋದರು ಬರುವಾಗ ಪುರುಷರಿಗೆ ಬರೀ ಕೈ ಬೀಸಿ ಹೋಗಿಬನ್ನಿ ಎಂದರೆ ಮಹಿಳೆಯರಿಗೆ ಹೂ ಕುಂಕುಮ ಕೊಟ್ಟು ಗೌರವವಾಗಿ ಕಳಿಸಿಕೊಡುತ್ತಾರೆ!! ಈಗ ಹೇಳಿ ಇದು ಪುರುಷ ಪ್ರಧಾನವೋ ಸ್ತ್ರೀ ಪ್ರಧಾನವೋ??ಖಂಡಿತ ಮಳೆಯರು ಮೀಸಲಾತಿಗಾಗಿ ಹೋರಾಡುವುದು ಬೇಡ!! ಇಡೀ ದೇಶವೇ ನಿಮ್ಮದು ಅದನ್ನು ನೀವು ತೆಗೆದುಕೊಳ್ಳಬೇಕು ಅಷ್ಟೇ!! ಇಡೀ ಪುರುಷ ಸಮುದಾಯವೇ ನಿಮ್ಮ ಮುಷ್ಟಿಯಲ್ಲಿದೆ!!!ಅಷ್ಟೇಕೆ ಪುರುಷರು ಮಾಡುವ ಎಲ್ಲಾ ಸಾಧನೆ ಸಂಪಾದನೆ ಸ್ಥಾನ ಮಾನ ಪ್ರತಿಷ್ಠೆ ಯಾರಿಗಾಗಿ??!! ಯುದ್ಧಗಳು ನಡೆಯುವುದು ಯಾರಿಗಾಗಿ??!! ಎಲ್ಲವೂ ನಿಮಗಾಗಿ ನೀವೇ ಎಲ್ಲವೂ ಆಗಿದ್ದೀರಿ!!
----------------------------


ಈ ಮೇಲಿನವು ಗಳು ಕೆಲ ಸ್ಯಾಂಪಲ್ ಗಳು ಮಾತ್ರ, ಆ ಗುಂಪಿಗೆ ಸದಸ್ಯರಾದರೆ ಅಲ್ಲಿ ಇನ್ನು ರಸದೌತಣವನ್ನು ಸವಿಯಬಹುದು.
ಇನ್ನು
 ಸಿದ್ಹಾಂತ!!ವೇದಾಂತ!!ವಿಚಾರ ವೇದಿಕೆ !!!
ಯ ವಿಚಾರಕ್ಕೆ ಬಂದರೆ ಆ ಗುಂಪಿನ ಉದ್ದೇಶ ಇಷ್ಟು ಸರಳ "ಸ್ನೇಹಿತರೆ ಬನ್ನಿ ವಿಚಾರ ಮಾಡೋಣ ಕಲಿಯೋಣ ಕಲಿಸೋಣ!!!"
ಖಂಡಿತ ಅಷ್ಟು ಸರಳವಿಲ್ಲ ಅಲ್ಲಿರುವ ಪೋಸ್ಟ್ ಗಳನ್ನು ನೋಡಿದರೆ....... ಗುಂಪಿನ ಸದಸ್ಯರು ಅವರ ಕೈ ಜೋಡಿಸಿ ಅವರ ಉದ್ದೇಶವನ್ನು ಸಾರ್ಥಕ ಗೊಳಿಸುತಿದ್ದಾರೆ

ಯಾರಾದರೂ ದೇಹವನ್ನು ತ್ಯಾಗಮಾಡಿದಾಗ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಹಾರೈಸುತ್ತಾರೆ!!!ಇದು ಎಂಥ ಅಪಭ್ರಂಶ!!ಆತ್ಮ ಎಂದೆಂದಿಗೂ ಶಾಂತವೇ ಅದು ಎಂದಿಗೂ ಅಶಾಂತ ಗೊಳ್ಳಲು ಸಾಧ್ಯವೇ ಇಲ್ಲ!!ಅಶಾಂತಿ ಗೊಳ್ಳುವುದು ಮನಸ್ಸು,ಬುದ್ಧಿ!! ಅದು ದೇಹದ ಅಂಗಗಳ ಮುಖಾಂತರವಾಗಿ ವ್ಯಕ್ತವಾಗುವ ಅಂಶಗಳೇ ಹೊರೆತು ಅದಕ್ಕೂ ಆತ್ಮಕ್ಕೂ ಸಂಬಂಧ ಇಲ್ಲ!!!ಆತ್ಮ ದೇಹವನ್ನು ಬಿಟ್ಟಾಗ ಮನಸ್ಸು,ಬುದ್ಧಿ, ಹೊರೆತು ಪಡಿಸಲ್ಪಟ್ಟಿರುತ್ತದೇ!!ಬುದ್ಧಿ ಮನಸ್ಸು ಇವೆಲ್ಲವೂ ಆತ್ಮದ ಶಕ್ತಿ ಇಂದ್ರಿಯಗಳಲ್ಲಿ ಹರಿದಾಗ ಉಂಟಾಗುವ ಅನುಭೂತಿಗಳು!!! ಹಾಗಾಗಿ ಆತ್ಮಕ್ಕೆ ಯಾರೂ ಶಾಂತಿ ಕೋರುವ ಮೂರ್ಖತನ ಮಾಡಬೇಡಿ!!!!
----------------------------
"ಧರ್ಮ ಶಾಸ್ತ್ರಗಳ ಉದ್ದೇಶ"
ಆತ್ಮ ಸರ್ವ ಜ್ಞಾನಿಯೂ ಸರ್ವ ವ್ಯಾಪಿಯೂ ಆಗಿರುತ್ತದೆ!! ಅದಕ್ಕೆ ಶಾಂತಿ ಸುಖ ದುಃಖ ದ್ವೇಷ ದುಮ್ಮಾನ ಕೋಪ ತಾಪ ಸಹನೆ!! ಎಂಬಾ ಯಾವುದೇ ಕಲ್ಮಶಗಳೂ ಇರದ ಪರಿಶುದ್ಧವಾಗಿರುವ ಒಂದು ಚೇತನ!! ನಾವು ಹೇಳುವ ಅರಿಷ್ದ್ ವೈರಿಗಳ ಯಾವುದೇ ಸೋಂಕು ಅದಕ್ಕೆ ಇರುವುದಿಲ್ಲ!! ಆದ್ದರಿಂದಲೇ ಅದನ್ನು ಅರ್ಥ ಮಾಡಿಕೊಳ್ಳುವುದೇ ಅದರ ಜ್ಞಾನ ವಾಗುವುದೇ ಪರಮ ಗುರಿ ಎಂದು ಎಲ್ಲಾ ಧರ್ಮಗಳೂ ಸಾರುತ್ತವೆ!!ಆದ್ದರಿಂದಲೇ ಆತ್ಮ ಸಾಕ್ಷಾತ್ಕಾರ ಎನ್ನುವುದಕ್ಕೆ ಮಹತ್ವ ಇದೆ ಆತ್ಮಸಾಕ್ಷಾತ್ಕಾರದ ಹೊರೆತಾಗಿ ಯಾವುದೇ ಕರ್ತವ್ಯವೂ ಇಲ್ಲ ಎಂಬುದಾಗಿ ಹೇಳಲ್ಪಟ್ಟಿದೆ!!!ಮುಕ್ತಿಯೇ ಆತ್ಮ ಸಾಕ್ಷಾತ್ಕಾರ!!!ಅಂದರೆ ನಮ್ಮ ಹುಡುಕುವಿಕೆ ಕೊನೆಯಲ್ಲಿ ಅಲ್ಲಿಯೇ ಪರ್ಯಾವಸಾನ ವಾಗುತ್ತದೆ!! ಅದೇ ಮೊದಲ ಹಾಗೂ ಕೊನೆಯ ಮಾರ್ಗವಾಗಿದೆ!! ಯಾರು ಏನೆ ಮಾಡಿದರೂ ಅದೇ ದಾರಿಯಲ್ಲಿಯಲ್ಲಿಯೇ ಅದಕ್ಕಾಗಿಯೇ ಮಾಡುತ್ತಿರುತ್ತಾರೆ!! ಕೊಲೆ ಸುಲಿಗೆ ದರೋಡೆ ದುಡ್ಡು ಐಶಾರಮಿ ಜೀವನ ಯಾವುದನ್ನೇ ಮಾಡುವವರೂ ಕೂಡ ಅವರಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅದನ್ನೇ ಹುಡುಕುತ್ತಿರುತ್ತಾರೆ!!ಜ್ನಾನಿಯಾದವನು!!ಅದನ್ನು ಬಹಳ ಸುಲಭವಾದ ಮತ್ತು ಅತಿ ಹತ್ತಿರದ ಮಾರ್ಗದಿಂದಾ ಅದನ್ನು ಹುಡುಕಿ ಬಹಳ ಬೇಗ ಸೇರುತ್ತಾನೆ!! ಅಂಕುಡೊಂಕುಇಲ್ಲದ ನೇರವಾಗಿ ಹರಿಯುವ ನದಿಯಂತೆ!! ಉಳಿದವರು ಹಲವಾರು ತಿರುವುಗಳನ್ನು ಒಮ್ಮೊಮ್ಮೆ ಕೆರೆಯಾಗಿ ಯುಗಗಟ್ಟಲೇ ನಿಂತು ಅಲ್ಲಿಂದಲೂ ಆವಿಯಾಗಿ ಮತ್ತೆ ನದಿಯಾಗಿ ಹರಿದು ಸೇರಬೇಕಾಗುತ್ತದೆ!!!ಆದರೆ ಎಲ್ಲಾರ ದಾರಿಯೂ ಗುರಿಯೂ ಒಂದೇ ಆಗಿರುತ್ತದೆ ಕಲ್ಮಶಗಳನ್ನೂ ಹೊತ್ತು ಕೆಟ್ಟ ಕೆಲಸಗಳನ್ನು ಮಾಡಿ ಮತ್ತೆ ಮತ್ತೆ ಹುಟ್ಟಿ ಬವಣೆ ಪಡದೆ ಇರಲಿ ಎಂದೇ ಧರ್ಮ ಶಾಸ್ತ್ರಗಳು ಒಳ್ಳೆಯ ಮಾರ್ಗಗಳನ್ನು ಉಪದೆಶಿಸುತ್ತೇವೆ ಅಷ್ಟೇ!!!! ಇದೇ "ಧರ್ಮ ಶಾಸ್ತ್ರಗಳ ಉದ್ದೇಶ" !!!
-----------------------
‎= ಪ್ರಾಣಿಬಲಿ =


ನಾವು ಮನುಷ್ಯರೆಂದು ಹೇಳಿಕೊಳ್ಳಲು ನಾಚಿಕೆ ಆಗುತ್ತದೆ, ಇದು ಎಲ್ಲಡೆ ಎಗ್ಗಿಲ್ಲದೆ ನಡೆಯುತ್ತಿರುವುದು ವಿಪರ್ಯಾಸವೆನಿಸುತ್ತದೆ.
ಹಲವು ವಿಪರ್ಯಾಸಗಳ ನಡುವೆ ನಾವು ಇರುವುದೂ ಯೋಚನೆ ಮಾಡುವುದೇ ಜೀವನ!!!ಜೀವನ ಶೈಲಿ ಅನ್ನುವುದು ಕಾಲ ದೇಶ ವರ್ತಮಾನಕ್ಕೆ ಭೂಮಿಯ ವಾತಾವರಣದ ಗುಣಧರ್ಮದ ಮೇಲೆ ಬೇರೆ ಬೇರೆ ಯಾಗಿರುತ್ತದೆ!!!
-------------
ವೇದಗಳ ಬಗ್ಗೆ ಬಹಳ ತಪ್ಪು ಕಲ್ಪನೆಗಳಿವೆ!! ವೇದ ಮಂತ್ರಗಳಲ್ಲಿ ಎಲ್ಲೂ ದೇವರ ಪೂಜಾವಿಧಾನವನ್ನು ಹೇಳಿರುವುದಿಲ್ಲ!! ಕೆಲವು ದೇವತೆಗಳ ಹೆಸರುಗಳನ್ನೂ ಋಷಿಮುನಿಗಳು ಕಲ್ಪಿಸಿಕೊಂಡು ಮಾಡಿದ ತಪಸ್ಸಿನಿಂದಾ ಈ ಮಂತ್ರವನ್ನು ಕಾಣಲಾಯಿತು ಎಂದು ನಮೂದಿಸಲ್ಪಟ್ಟಿದೆಯೇ ಹೊರೆತು ವೇದ ಮಂತ್ರಗಳು ಪೂಜಾ ವಿಧಾನವನ್ನಾಗಲೀ ಅಥವಾ ದೇವರ ಬಗ್ಗೆ ಯಾವುದೇ ರೂಪದ ಕಲ್ಪನೆಯನ್ನಾಗಲೀ ಕೊಟ್ಟಿಲ್ಲ!! ಅಲ್ಲಿ ಕೇವಲ ಕೆಲವು ಮಂತ್ರಗಳು ಕಾಣಲ್ಪಟ್ಟಿವೆ(ಅವುಗಳು ಯಾರಿಂದಲೂ ಬರೆಯಲ್ಪಟ್ಟಿಲ್ಲ)ಹಾಗೂ ಆ ಮತ್ರಗಳನ್ನು ಕಂಡವರಿಗೂ(ಯಾರ ಬಾಯಿಂದ ಬಂದಿದೆಯೋ)ಅವರಿಗೂ ಕೂಡ ಅದರ ಅರಿವು ಇರುತ್ತಿರಲಿಲ್ಲ!! ಅಂಥಹ ಸ್ಥಿತಿಗೆ ಅವರು ಹೋದಾಗಲೇ ಅವು ಅವರ ಬಾಯಿಂದಾ ಬರುತ್ತಿದ್ದವು(ಸಮಾಧಿ ಸ್ತಿತಿ)!!ಅದನ್ನ ಮತ್ತೊಬ್ಬರು ತಿಳಿದು ಬರೆದುಕೊಳ್ಳಬೇಕಾಗಿತ್ತು!!ಅಂತ ಒಂದು ಕಾಲವೇ ವೇದ ಕಾಲವಾಗಿತ್ತು!!ಯಾವ ಸಂಕಲ್ಪ ಅಥವ ಯಾವ ವಿಷಯದ ಬಗ್ಗೆ ತಿಳಿದುಕೊಳ್ಳಬೇಕಾಗಿತ್ತೋ ಅದರ ಬಗ್ಗೆ ಸಂಕಲ್ಪ ಮಾಡಿ ಧ್ಯಾನದ ಸ್ಥಿತಿಯಲ್ಲಿ ಕುಳಿತಾಗ ಅವರು ಸಮಾಧಿ ಸ್ತಿತಿಗೆ ಹೋದಾಗ ಅವರ ಬಾಯಿಯಿಂದಾ ಬಂದಂತಹುದೇ ವೇದ ಮಂತ್ರ!!! ಅದು ಈ ನಮ್ಮ ಸಂಸ್ಕೃತದ ಅರ್ಥಕ್ಕೆ ಕೂಡ ಸಿಗುವುದಿಲ್ಲ!! ಅದನ್ನು ನಮಗೆ ಈಗ ಗೊತ್ತಿರುವ ಸಂಸ್ಕೃತದಿಂದ ವೇದ ಮಂತ್ರದ ಅರ್ಥ ಇಷ್ಟೇ ಹೀಗೆ ಎಂದು ಹೇಳಲು ಆಗುವುದಿಲ್ಲ!!ಅದನ್ನು ಜಪಿಸಿಯೇ ಅದರ ಪರಿಣಾಮವನ್ನು ತಿಳಿದುಕೊಳ್ಳಬೇಕಾಗುತ್ತದೆ!!ಹಾಗೆ ಅದನ್ನು ಜಪಿಸಿ ತಿಳಿದುಕೊಂಡವರು ಮಾತ್ರಾ ಈ ಮಂತ್ರ ಇದಕ್ಕಾಗಿ ಎಂದು ಹೇಳಲು ಸಾಧ್ಯ !!ನಮ್ಮಲ್ಲಿಯ ಯಾವ ವಿಧ್ವಾಂಸರಿಗೂ ಅದನ್ನು ಅರ್ಥೈಸಲು ಆಗುವುದಿಲ್ಲ!!ನಮ್ಮಲ್ಲಿಯ ಕೆಲವು ಕರ್ಮಠ ಬ್ರಾಹ್ಮಣರು ತಮ್ಮ ಉನ್ನತ ಸ್ಥಾನಕ್ಕಾಗಿ ಅದನ್ನು ಉಳಿಸಿಕೊಳ್ಳುವ ಸಲುವಾಗಿ ತಾವು ವೇದ ಬಲ್ಲವರೂ ಎಂಬುದಾಗಿ ಹೇಳಿಕೊಳ್ಳುತ್ತಾರೆ!!ಅದನ್ನು ಬಾಯಿಪಾಠ ಮಾಡಿದ ಮಾತ್ರಕ್ಕೆ ಯಾರೂ ಬ್ರಹ್ಮ್ಮಜ್ನಾನಿ ಯಾಗುವುದಿಲ್ಲ!!ಹೌದು ಅದರ ಶುದ್ಧವಾದ ಹಾಗೂ ನಿರಂತರ ಪಟನೆ ಯಿಂದಾ ಸಿದ್ಧಿಯನ್ನು ಹೊಂದಬಹುದಾಗಿದೆ ಅಷ್ಟೇ!!ಆದರೆ ಅದರ ಹೆಸರಿನಲ್ಲಿ ಬೇರೆ ಕೆಲಸವನ್ನು ಮಾಡುತ್ತಿರುವುದೆಲ್ಲವೂ ಅವರ ಸ್ವಾರ್ಥಕ್ಕಾಗಿಯೇ ಹೊರೆತು ಬೇರೆ ಇನ್ನೇನೂ ಅಲ್ಲ ವೇದದ ಹೆಸರನ್ನು ಹೇಳಿ ದಾರಿತಪ್ಪಿಸುತ್ತಿರುವುದೇ ನಮ್ಮ ಅರ್ಚಕರ ಕರ್ಮಖಾಂಡ!!!ಇದನ್ನು ಎದುರಿಸುವ ಹಾಗು ಸುಳ್ಳು ಎಂದು ಸಮಥಿಸುವ ಎದೆಗಾರಿಕೆ ಯಾವುದಾದರೂ ವಿಧ್ವಾಮ್ಸರಿಗೆ ಇದ್ದರೆ ನನಗೆ ಆಹ್ವಾನ ನೀಡಬಹುದು ಎದುರಿಸಲು ಸಿದ್ಧ!!!
--------------------
ದೇವರು ಜ್ಯೋತಿಷ್ಯ ಶಾಸ್ತ್ರ ಗಳಲ್ಲಿ ನಂಬಿಕೆ ಇಲ್ಲ ಎಂದು ಹೇಳಿಕೊಳ್ಳುವುದು ಒಂದು ಹಿರಿಮೆ ಒಂದು ದೊಡ್ಡಸ್ತಿಕೆ ಎಂದು ನಾನೂ ತಿಳಿದುಕೊಂಡಿದ್ದೆ!! ಹಾಗೆ ಸ್ವಲ್ಪ ಗಡ್ಡ ಬಿಟ್ಟು ಒಂದು ಜೋಳಿಗೆ ಹಾಕಿ ಅರ್ಥವಾಗದ ಶಬ್ಧಗಳಲ್ಲಿ(ಅಂದು ಸುಜಾತ ರವರು ಹೇಳಿದಂತೆ)ಒಬ್ಬ ಸಾಹಿತಿ ಬರೆದಿದ್ದನ್ನು ಮತ್ತೊಬ್ಬ ಸಾಹಿತಿ ಕೆದರುವಂತೆ(ಒಂದು ಎಮ್ಮೆ ಹಾಕಿದ ಸಗಣಿಯಲ್ಲಿಯ ಹುಳುಗಳಿಗಾಗಿ ಕೋಳಿ ಆ ಸಗಣಿಯನ್ನು ಕೆದರುವಂತೆ)ಮಾಡಿ ಅದನ್ನೇ ಒಂದು ದೊಡ್ಡ ವಿಮರ್ಶೆ ನಾವು ಸಮಾಜವನ್ನು ವುದ್ಧರಿಸಿದಂತೆ (ಅವರವರೆ ಒಬ್ಬರನ್ನೊಬ್ಬರು ಹೊಗಳಿಕೊಂಡು ಒಂದು ಪ್ರಶಸ್ತಿಯನ್ನು ಗಿಟ್ಟಿಸಿಕೊಂಡು ತಾವೇ ಸಮಾಜ ವುದ್ದಾರಮಾಡಿದಂತೆ ಕನಸು ಕಂಡು)ಪೋಸು ಬಿಗಿದುಕೊಂಡರೆ !!!ಒಂದು ದೊಡ್ಡ ಪ್ರಶಸ್ತಿ ಪಡೆದುಕೊಂಡರೆ ಬುದ್ದಿಜೀವಿ!!ಎಂದು ಎಲ್ಲಾರೂ ಕರೆಯುತ್ತಾರೆ ಎಂದು ನಾನೂ ತಿಳಿದುಕೊಂಡಿದ್ದೆ ಆದರೆ ಏನು ಮಾಡುವುದೂ!!!ಯಾವುದೂ ಆಗಲಿಲ್ಲ!!!ಈಗ ಅದು ಆಗದಿದ್ದಿದ್ದಕ್ಕಾಗಿ ಪಶ್ಚಾತ್ತಾಪವಿಲ್ಲ ಹೆಮ್ಮೆ ಪಡುತ್ತೇನೆ!!!
--------------------
ಈ ಪ್ರಪಂಚಕ್ಕೆ ಶಾಶ್ವತವಾದ ಉಪಕಾರವನ್ನು ಯಾರೂ ಮಾಡಲು ಸಾಧ್ಯವಿಲ್ಲ ಎಂದು ವಿವೇಕಾನಂದರು ಹೇಳಿದ್ದರು!!ಏಕೆಂದರೆ ಯಾವುದನ್ನೇ ಮಾಡಿದರೂ ಕಾಲಕ್ರಮೇಣ ಬದಲಾಗುವುದೇ ಪ್ರಪಂಚದ ನಿಯಮ ಎಂಬ ಅರ್ಥದಿಂದಾ!!ಅದು ಸಾರ್ವತ್ರಿಕವಾಗಿ ಎಂದೆಂದಿಗೂ ಸ್ವೀಕರಿಸಲ್ಪಟ್ಟಿತು!! ಏಕೆಂದರೆ ಅವರ ನುಡಿ ಎಂದಿಗೂ ವಿವಾದಾತ್ಮಕವಾಗಿ ಆಗಲೇ ಇಲ್ಲ ಅದಕ್ಕೆ ಕಾರಣ ಅವರ ಆಧ್ಯಾತ್ಮಿಕ ನಿಲುವು!! ಗಾಂಧೀಜಿ ಕೂಡ ಮಹಾತ್ಮರೇ ಅವರು ಸತ್ಯ,ನಿಷ್ಠೆ,ಪ್ರಾಮಾಣಿಕತೆ,ಸರಳತೆ,ನಿರಪೇಕ್ಷತೆ ಯಿಂದಾ ಯೋಗಿಯಾದವರೂ!!ಆದರೆ ಕೆಲವರ ದೃಷ್ಟಿಯಲ್ಲಿ ಅವರು ಇಂದಿಗೂ ವಿವಾದಾತ್ಮಕ ವ್ಯಕ್ತಿಯಾಗಿದ್ದಾರೆ!! ಏಕೆಂದರೆ ಅವರು ರಾಜಕೀಯ ಎಂಬ ಅಮೆಧ್ಯವನ್ನು ಅವರಿಗೆ ಗೊತ್ತಾಗದಂತೆ ತುಳಿದುಬಿಟ್ಟಿದ್ದರು!!!ಅಥವ ಅದು ಅವರಕಾಲಿಗೆ ಮೆತ್ತಿಕೊಂಡು ಬಿಟ್ಟಿತ್ತು!!!ಎಷ್ಟೇ ಮಹಾತ್ಮರು ರಾಜಕೀಯ ಮಾಡಿದರೂ ಅಲ್ಲಿ ಪರ ವಿರೋಧ ಎಂಬುದು ಇರುವುದೇ ಅದಕ್ಕೆ ಕಾರಣ!!!
--------------------
ಪರಿಹಾರವಿಲ್ಲದ ಸಮಸ್ಯೆಗಳು ಎಂಬುದು ಇಲ್ಲ ದೇವರು ಯಾವುದಾದರೂ ಒಂದು ದಾರಿಯನ್ನು ಇಟ್ಟೇ ಇಟ್ಟಿರುತ್ತಾನೆ!!ಆದರೆ ಮನಸ್ಸಿನ ದುಗುಡದಲ್ಲಿ ಅದು ಕಾಣುವುದಿಲ್ಲ!!ತಾಳ್ಮೆಯಿಂದಾ ಹುಡುಕಬೇಕಾಗುತ್ತದೆ!!ಆದರೆ ಯಾವುದೇ ಬಾಗಿಲನ್ನೂ ಯಾವುದೇ ಬೇರೆ ದಾರಿಯನ್ನೂ ಇಡದೆ ಇರುವುದು ಸಾವಿನ ಸಮಯದಲ್ಲಿ ಮಾತ್ರಾ !!
----------------------
ಏಕಾಗ್ರತೆ ಅನ್ನುವುದೇ ಒಂದು ಅತಿ ಸೂಕ್ಷ್ಮವಾದ ವಿಚಾರ!!!ಏಕೆಂದರೆ ಯಾವುದೋ ಒಂದು ವಸ್ತುವಿನಲ್ಲಿ ಅಥವಾ ವಿಷಯದಲ್ಲಿ ನಾವು ಗಮನವಿಡಲು ಪ್ರಾರಂಭಿಸಿದ ಕೂಡಲೇ ಅದನ್ನು ನಮ್ಮ ನನಸ್ಸು ಸಹಿಸುವುದಿಲ್ಲ!!ಯಾವುದೇ ವಿಷಯದಲ್ಲಿಯೂ ಕೂಡ ಹೀಗೆ ಆಗುತ್ತದೆ!!ಏಕೆಂದರೆ ಮನಸ್ಸು ಇಂದ್ರಿಯಾಧೀನ ಇಂದ್ರಿಯಗಳು ಮನಸ್ಸಿನ ಅಧೀನ!!ಇಲ್ಲಿ ಮನಸ್ಸು ಬೇರೆ ಬೇರೆ ಇಂದ್ರಿಯಗಳ ಮೂಲಕ ಬೇರೆ ಬೇರೆ ಅನುಭವಗಳನ್ನು ಪಡೆಯುತ್ತಲೇ ಇರುತ್ತದೆ ದೃಶ್ಯ ಸ್ಪರ್ಶ ವಾಸನೆ ರುಚಿ ಶಭ್ದ ಹೀಗೆ!!ನಮ್ಮ ಬುದ್ಧಿಯಿಂದಾ ಯಾವುದೇ ವಿಷಯದಲ್ಲಿ ಏಕಾಗ್ರತೆ ವಹಿಸಲು ಪ್ರಯತ್ನಿಸಿದರೆ ಆಗ ಇಂದ್ರಿಯಗಳಲ್ಲಿಯ ಮನಸ್ಸಿನ ಶಕ್ತಿಯ ಪ್ರವಾಹ ವಿರುದ್ಧ ದಿಕ್ಕಿನಲ್ಲಿ ಅಥವ ಅಂತರ್ಮುಖಿ ಯಾಗತೊಡಗಿದಾಗ ಮನಸ್ಸಿನ ಹರಿಯುವಿಕೆ ತಡೆಯಲ್ಪಟ್ಟು ಆಣೆಕಟ್ಟು ಹಾಕಿ ನಿಲ್ಲಿಸಿದ ನೀರಿನಂತೆ ಆಗಿ ಇಂದ್ರಿಯಗಳ ಅಥವ ಬುದ್ಧಿಯ ಮೇಲೆ ಒತ್ತಡ ಹಾಕಲ್ಪಡುತ್ತದೆ!!ಆ ಒತ್ತಡದಿಂದಾ ಮತ್ತೆ ಏಕಾಗ್ರತೆ ಭಂಗಗೊಂಡು ಚಂಚಲತೆ ಏರ್ಪಡುತ್ತದೆ!!ಅದನ್ನು ಕಟ್ಟಿಹಾಕಲು ನಿಗ್ರಹಿಸಲು ಬಹಳ ಅಭ್ಯಾಸ ಬೇಕು ಒಮ್ಮೆಲೇ ಕಟ್ಟಿಹಾಕಲು ಕಷ್ಟ ವಾಗುತ್ತದೆ!!!
----------------------
ಕಲ್ಲು ಮುಳ್ಳುಗಳ ಹಾದಿ!!ಏಳು ಬೀಳುಗಳ ಹಾದಿ!!ಕಷ್ಟ ಸುಖಗಳ ಹಾದಿ!!ಈದರಲ್ಲಿ ಜೊತೆಯಾಗಿ ಧೀರ್ಘವಾದ ಹಾದಿಯಲ್ಲಿ ಒಬ್ಬರಿಗಿಬ್ಬರು ಸಹಾಯ ಮಾಡುತ್ತಾ ಸಾಗಿದಾಗ ಪ್ರಯಾಣದ ಕೊನೆಯ ಘಟ್ಟ ತಲುಪಿದಾಗ ಅಲ್ಲಿ ಬರೀ ಕಣ್ಣಿನ ನೋಟಗಳೆ ಭಾಷೆಗಿನ್ತಾ ಜಾಸ್ತಿ ಸುಖವೆನ್ನಿಸುತ್ತದೆ!!ಭಾಷೆಯೂ ಬೇಕೆನಿಸುವುದಿಲ್ಲ!!ಮೌನವೇ ಹಿತವಾದ ಭಾಷೆಯಾಗಿರುತ್ತದೆ!!ಬಿಟ್ಟಿರಲಾರದಷ್ಟು ಅದೇನೋ ಆತ್ಮೀಯತೆ!!ಕಷ್ಟಗಳ ದಾರಿಯಲ್ಲಿ ನಡೆಸಿಕೊಂಡು ಬಂದೆನಲ್ಲ!! ಎಂದು ಒಬ್ಬರಿಗೊಬ್ಬರು ಯೋಚಿಸುತ್ತಲೇ ಇರುತ್ತಾರೆ!!ಸಂಭಂದ ಗೌರವವಾಗಿ ಮಾರ್ಪಡುತ್ತದೆ!! ಹೇಳಲಾರದಾ ತಾಳಲಾರದ ವೆದನೆಯಾದರೂ ಸಿಹಿಯಾಗಿರುತ್ತದೆ!!ಶುದ್ಧವಾದ ನಿಷ್ಕಳಂಕ ನಿರಪೆಕ್ಷಿತ ಪ್ರೇಮ ವಾಗಿ ಮಾರ್ಪಡುತ್ತದೆ!!ಸುಧೀರ್ಘವಾದ ಕಷ್ಟಗಳ ಹಾದಿಯ ಪ್ರಯಾಣದ ನೆನಪು ವಿಶಾದವಾಗಿದ್ದರೂ ಜೊತೆಯಲ್ಲಿ ಸಂಗಾತಿ ಇದ್ದಾರೆ ಎಂಬ ನೆನಪೇ ಒಂದು ಅಹ್ಲ್ಲಾದಕರ ಅನುಭವ ಶಾಂತಿ ತಂದು ಜನ್ಮಜನ್ಮದಲ್ಲೂ ಜೊತೆಯಾಗಿ ಎಷ್ಟೇ ಕಷ್ಟ ಬಂದರೂ ಜೊತೆಯಾಗಿರಬೇಕು ಅನ್ನಿಸುತ್ತದೆ!! ಸೆಳೆತ ಮೂಡುತ್ತದೆ!! ಆದರೆ ಸ್ವಲ್ಪ ಸಮಯದಲ್ಲೇ ವಿಧಿ ಸಂಗಾತಿಯನ್ನು ತನ್ನ ತಕ್ಕೆಗೆ ತೆಗೆದುಕೊಂಡಾಗ!!ಕಲ್ಲುಮುಳ್ಳುಗಳ ದಾರಿಯಲ್ಲಿ ಕಷ್ಟಪಟ್ಟು ಸವೆಸಿದ ದಾರಿಯ ನೆನಪಿನಲ್ಲೇ ಉಳಿದ ಬದುಕು ಕಳೆಯುವುವ ಮನಸ್ಸು ಆಗ ಸುಖದ ಸುಪ್ಪತ್ತಿಗೆ ಸಿಕ್ಕರೂ ಅದರಬಗ್ಗೆ ವೈರಾಗ್ಯ ಹೊಂದುತ್ತದೆ!! ಸಂಗಾತಿಯ ಜೋತೆಯಾಗಿರುವಿಕೆಯ ನೆನಪೇ ಒಂದು ಧೀರ್ಘ ನಿಟ್ಟುಸಿರಾಗಿ ಹೊರಬರುತ್ತದೆ!! ಅದೇ ಸಾಕು ಅದೇ ಅಪ್ಪ್ಯಾಯಮಾನವಾಗಿ ಅನ್ನಿಸುತ್ತದೆ!! ಅಂತರ್ಮುಖಿಯಾಗುತ್ತೇವೆ!!!ಎಲ್ಲಾದರೂ ಒಮ್ಮೊಮ್ಮೆ ಕಣ್ಣು ತೇವವಾಗುವ ನೆನಪಿನೊಂದಿಗೆ!!ನಿರ್ಲಿಪ್ತತೆಯೇ ಸುಖ ಕೊಡುತ್ತದೆ!!!
-----------------
ರಕ್ತವನ್ನು ಪರಿಚಲನೆ ಮಾಡುವ ಅಂದವಾದ ಹೃದಯಕ್ಕೆ ಭಾವನೆಗಳನ್ನು ಅದರ ಉಗಮ ಹೃದಯ ವೆಂದು ಕರೆಯಲು ಕಾರಣವೇನು??!! ಪ್ರೀತಿ ಆತ್ಮೀಯತೆ ಹ್ರುದಯಪೂರ್ವಕವಾಗಿರಬೇಕೆಂದು ಯಾವದ್ರುಷ್ಟಿಯಿಂದಾ ಹೇಳುತ್ತಾರೆ??!! "ನಾನು" ಎಂದು ಹೇಳಿಕೊಳ್ಳುವಾಗ ಹೃದಯದ ಭಾಗವನ್ನು ಯಾಕೆ ಮುಟ್ಟಿ ತೋರಿಸುತ್ತಾರೆ??!! "ಹೃದಯಕ್ಕೆ ನೋವಾಗಿದೆ" ಎಂದು ಯಾಕೆ ಹೇಳುತ್ತಾರೆ??೧! ಆಘಾತವಾದಾಗ ಮೆದುಳು ಯಾಕೆ ನಿಲ್ಲದೆ ಹೃದಯಕ್ಕೆ ನೇರವಾಗಿ ತಟ್ಟುತ್ತದೆ??!!ಹೃದಯವನ್ನು ಭಾವಾನಾತ್ಮಕ ಸಂಧಗಳಿಗೆ ಏಕೆ ಜೋಡಿಸುತ್ತಾರೆ!!??ಉಳಿದ ಅಂಗಗಳಾದ ಕಿಡ್ನಿಗೋ ಮೂತ್ರಪಿನ್ದಕ್ಕೋ ಅಥವ ಯೆಕ್ರುತ್ತಿಗೋ ಮೆದುಳಿಗೋ ಅವುಗಳೊಂದಿಗೆ ಯಾಕೆ ಜೋಡಿಸುವುದಿಲ್ಲ ಕಲೆ ಸಾಹಿತ್ಯ ಸಂಗೀತ ಪ್ರೀತಿ ಪ್ರಣಯ ಇವೆಲ್ಲವುದರಲ್ಲೂ ಹೃದಯಕ್ಕೆ ಏಕೆ ಪ್ರಾಧಾನ್ಯತೆ ಕೊಡಲಾಗಿದೆ!!!???ಯಾರಾದರೂ ಇದರ ಬಗ್ಗೆ ಆಳವಾಗಿ ಯೋಚಿಸಿದ್ದೀರಾ?? ಚಿಂತನೆ ನಡೆಸಿದ್ದೀರ??ಹಾಗಾದರೆ ಅದರ ಬಗ್ಗೆ ನಾವು ಹೃದಯವನ್ನು ಕೆಡಿಸಿಕೊಳ್ಳದೆ,,,,,ತಲೆ ಕೆಡಿಸಿಕೊಳ್ಳೋಣವೇ???????!!!,,,,,,,,,
------------------------
ಸಾವಿರಾರು ಪುಸ್ತಕಗಳ ಅಧ್ಯಯನ ಕೂಡ ಓದುಗನನ್ನು ವಿಧ್ವಾಂಸನನ್ನಾಗಿ ಮಾಡಲಾರವೂ!!ಏಕೆಂದರೆ ಅಧ್ಯನದಿಂದ ದ್ವಂದ್ವ ಹೆಚ್ಚುತ್ತದೆ!!ತಾರ್ಕಿಕತೆ ಹೆಚ್ಚುತ್ತದೆ!!ಅದರಿಂದ ಮನಸ್ಸಿನ ಏಕಾಗ್ರತೆಗೆ ಭಂಗ ಉಂಟಾಗಿ ವಿಷಯಜ್ಞಾನ ಬರೀ ವೈಚಾರಿಕತೆಯಲ್ಲಿ ಸಿಲುಕಿ ಮತ್ತೆ ಚಂಚಲ ವಾಗುತ್ತದೆ!!ಮೂಲವನ್ನು ತಿಳಿಯುವ ಇಚ್ಛೆ ಇಲ್ಲದೆ ನೂರಾರು ಶಾಸ್ತ್ರಗ್ರಂಥಗಳನ್ನೂ ಅಭ್ಯಾಸ ಮಾಡುತ್ತಿದ್ದರೂ ಸಹ ಅಂತಹ ವ್ಯಾಸಂಗಕಾರನಿಗೆ ದೇವರ ನಿಜವಾದ ಅರಿವು ಉಂಟಾಗುವುದಿಲ್ಲ!!
----------------------
ನಾವು ಯಾವುದನ್ನು ವಾಸ್ತವಿಕತೆ ಎಂದುಕೊಂಡಿರುತ್ತೆವೋ ಅದೂ ಕೂಡ ಭ್ರಮೆಯೇ!!ಉದಾಹರಣೆಗೆ ನಾವು ಕನಸಿನಲ್ಲಿ ಅದನ್ನು ಕಾಣುವಷ್ಟು ಕಾಲ ಹೊರ ಪ್ರಪಂಚದ ಅರಿವು ಇರುದಿಲ್ಲ!! ಆ ಸಮಯದಲ್ಲಿ ಅದು ನಮಗೆ ವಾಸ್ತವವೇ!!ಕನಸಿನಲ್ಲಿ ಬಾಯಾರಿಕೆಯಾದರೆ ಕಲ್ಪನೆಯ ನೀರನ್ನು ಕುಡಿದು ಬಾಯಾರಿಕೆ ತೀರಿಸಿಕೊಳ್ಳುತ್ತೇವೆ!!ಎಚ್ಚರಿಕೆಯಾದಾಗ ಮಾತ್ರವೇ ಅದು ಕನಸು ಎಂಬ ಅರಿವು ಆಗುತ್ತದೆ!! ಹಾಗೆಯೇ ನಿದ್ರೆ ಮಾಡಿರುವಾಗ ಹೊರಗಿನ ಪ್ರಪಂಚ ಯಾಕೆ ಗೋಚರಿಸುವುದಿಲ್ಲ??ಏಕೆಂದರೆ ಅಲ್ಲಿ ಎಚ್ಚರ ಎಂಬ ಭ್ರಮೆಯಿಂದ ನಾವು ನಿದ್ರೆ ಎಂಬ ಬ್ರಮೆಗೆ ಜಾರಿರುತ್ತೇವೆ!! ಪ್ರಪಂಚ ಸತ್ಯವಾದುದಾಗಿದ್ದರೆ ಅದು ಕನಸಿನಲ್ಲೂ ಇರುತ್ತಿತ್ತಲ್ಲವೇ!!ಹಾಗಾಗಿ ಮನಸ್ಸು ಯೆನ್ನುವುದರಿಂದಾ ಯಾವುದು ಅನುಭವಕ್ಕೆ ಬರುವುದೋ ಅವ್ಯಾವುದೂ ವಾಸ್ತವ ಅಲ್ಲ!!ಮನಸ್ಸು ಎನ್ನುವುದು ಚಂದ್ರನ ಬೆಳಕಿನಂತೆ ಅರಿವಿನ ಪ್ರತಿಫಲನ ಅದು ಸ್ವಯಂ ಪ್ರಭೆಯುಳ್ಳದ್ದಲ್ಲ!!!
---------------------
ಸಾವು ಎನ್ನುವುದು ಬಿಡುಗಡೆ ಈ ದೇಹದಿಂದಾ ಮತ್ತು ಅದು ಕೊನೆಯ ಅನುಭವ!ವಿದಾಯದಲ್ಲಿ ವಿದಾಯ ಹೇಳುವವರಿಗೆ ಇನೂ ಕೆಲವುದಿನ ನಮ್ಮಜೊತೆ ಇದ್ದಿದ್ದರೆ ಚೆನ್ನ ಎಂಬ ಆಸೆ ಸಹಜ ಆದರೆ!ಬಿಡುಗಡೆಯನ್ನು ಹೊದುವಂಥ ವ್ಯಕ್ತಿಯ ದೃಷ್ಟಿಯಲ್ಲಿ ಅದು ಸಂಪೂರ್ಣ ಸ್ವಾತಂತ್ರ!,,
-------------------------
ಸಂತೆಯೊಳಗೊಂದು ಮನೆ ಮಾಡಿ ಶಭ್ದಕ್ಕೆ ನಾಚಿದೊಡೆಂತಯ್ಯ ಎಂದು ಹೇಳಿರುವುದೂ ಅದಕ್ಕೆ!! 
ಮೊದಲು ಇದನ್ನೆಲ್ಲಾ ತಿಳಿದುಕೊಳ್ಳಲು ಸನ್ಯಾಸಿ ಆಗಬೇಕೆಂದು ಅನ್ನಿಸುತ್ತದೆ!! ಮನೆಯನ್ನು ಬಿಟ್ಟು ಕಾಡಿಗೆ ಅಥವ ಪ್ರಶಾಂತವಾದ ವಾತಾವರಣಕ್ಕೆ ಹೋಗಬೇಕೆನ್ನಿಸುತ್ತದೆ!! ಆದರೆ ಅದರಲ್ಲಿ ಆಗುವ ವ್ಯತ್ಯಾಸ ವೇನು? ಮನೆಯನ್ನು ಬಿಟ್ಟು ಕಾಡಿಗೆ ಹೋದರೆ ಮನೆಯ ಆವರಣದ ಬದಲಿಗೆ ಕಾಡಿನ ಆವರಣ ಇದೆ ಎನ್ನಿಸುತ್ತದೆ!! ಗೃಹಸ್ಥಾಶ್ರಮ ಬಿಟ್ಟು ಸನ್ಯಾಸಿಆದರೆ ಈಗ ನಾನು ಸನ್ಯಾಸಿಯೆನ್ನುವ ಹೊಸ ಭ್ರಮೆ ಆವರಿಸುತ್ತದೆ!! ಅಷ್ಟೇ ಅಲ್ಲವೇ?? ಇಲ್ಲಿ ಮನಸ್ಸೇ ತಡೆ ಆಗಿರುವುದು!! ಎಲ್ಲಿದ್ದರೂ ನಾನು ಎನ್ನುವುದು ಒಳಗಿನ ಆತ್ಮ ಎಂಬ ಅರಿವಿನೊಂದಿಗೆ! ಲೌಕಿಕವಾದ ಕೆಲಸಗಳನ್ನು ಮಾಡುತ್ತಲೇ ಇದಕ್ಕಾಗಿ ನನ್ನು ನಿಯೋಜಿಸಲ್ಪತ್ತಿದ್ದೇನೆ!! ಇದು ನನ್ನಿಂದ ಮಾಡಿಸಲ್ಪದುತ್ತಿದೆ!! ಎಂದು ಅದನ್ನು ದೇವರಿಗೆ ಬಿಟ್ಟು ನಿರಹಂಕಾರದಿಂದಾ ಇದ್ದರೆ ಎಲ್ಲವೂ ಸಿದ್ಧಿಸುತ್ತದೆ!!!
------------------------------







ಅರಿವು ಎಲ್ಲಿ ಇರುತ್ತದೋ ಅಲ್ಲಿ ಅಹಂಕಾರವಿರುದಿಲ್ಲ!!ಅಜ್ಞಾನ ಇರುವಲ್ಲಿ ಮಾತ್ರ ಅಹಂಕಾರವಿರುತ್ತೆ !!ಅಹಂಕಾರ ಇನ್ನೊದು ಅರ್ಥದಲ್ಲಿ ಲೌಕಿಕ ಅನುಭೂತಿ ಎಂತಲೂ ಆಗುತ್ತದೆ ಅದರಲ್ಲೇ ಮುಳುಗಿ ಅದೇ ಸತ್ಯವೆಂಬ ತೀವ್ರವಾದ ನಂಬಿಕೆಯೇ ಅಹಂಕಾರ ಯೆನ್ನಲ್ಪಡುವುವುದು!!ಅಲ್ಲಿ ಯಾವುದೇ ಬೇರೆಯ ಅಸ್ತಿತ್ವದ ಬಗ್ಗೆ ವಿಚಾರವಿಲ್ಲದಂತೆ ಕಡಿವಾಣ ಹಾಕಲಾಗಿರುವುದು!!ತಾನು ನಂಬಿರುವುದೇ ಸತ್ಯ ಎಂಬ ಪ್ರಭಲವಾದ ನಂಬಿಕೆಯೇ ಅಹಂಕಾರ ಎಂದು ಕರೆಯಲ್ಪಟ್ಟಿದೆ!!!
------------------------------
ದೇವರಲ್ಲಿ ನಿಮ್ಮ ಮನಸ್ಸಿನಿಂದ ನಡೆದ ತಪ್ಪಿಗೆ ಕ್ಷಮಾಪಣೆ ಒಂದನ್ನು ಬಿಟ್ಟು ಏನೂ ಬೇಡಲು ಆಗುವುದಿಲ್ಲ!!! ಏಕೆಂದರೆ ಅವನು ಏನು ಕೊಡಬೇಕೋ ಅದನ್ನೆಲ್ಲ ಕೊಟ್ಟಿರುತ್ತಾನೆ ತನ್ನಹತ್ತಿರ ಏನೂ ಉಳಿಸಿಕೊಂಡಿರುವುದಿಲ್ಲ!! ಅತ್ತಾಗೆಲ್ಲಾ ಕೊಡಲು ಅದೇನು ಚಾಕಲೆಟ ???!!!
-------------------------
ನೀವು ಹುಟ್ಟುವಾಗಲೇ ತಾಯಿಯ ಎದೆಯಲ್ಲಿ ಹಾಲನ್ನೂ ಕೂಡ ನಿಮಗಾಗಿ ತಯಾರುಮಾಡಿ ಇಟ್ಟಿರುವ ಭಗವಂತ ಎಂದಿಗೂ ನಮ್ಮನ್ನ ಮರೆಯುವುದಿಲ್ಲ!!ನಾವೇ ನಮಗೆ ಬೇಕಾದಾಗ ನೆನಸಿಕೊಳ್ಳುವವರು!!ಸಂಕಟಬಂದಾಗ ವೆಂಕಟರಮಣ!!!!
------------------------
ಜಗತ್ತಿಗೆ ಸೂರ್ಯನಿರುವಂತೆ ಶರೀರಕ್ಕೆ ಹೃದಯವಿರುತ್ತದೆ(ಆತ್ಮ)(ಸತ್ಯ)!!ಜಗತ್ತಿಗೆ ಚಂದ್ರ ಬಿಂಬವಿರುವಂತೆ ಮನಸ್ಸು ಇರುತ್ತದೆ(ಸುಳ್ಳು)(ಭ್ರಮೆ)!!ಸೂರ್ಯನು ಚಂದ್ರನಿಗೆ ಬೆಳಕನ್ನು ನೀಡುವಂತೆ ಹೃದಯದಿಂದ ಮನಸ್ಸಿಗೆ ಚೈತನ್ಯವು ಸಿಗುವುದು!!ಏಕೆಂದರೆ ಮನಸ್ಸು ಸ್ವಯಂ ಪ್ರಕಾಶಿತವಲ್ಲ!!ಅದು ಹೃದಯದಿಂದ(ಆತ್ಮ)ವೆಂಬ ಸೂರ್ಯನ ಪ್ರಕಾಶದಿಂದ ಪ್ರತಿಫಲಿಸುತ್ತದೆ!!ಯಾರು ಮನಸ್ಸೇ ನಿಜವಾದ ಬೆಳಕು ಎಂದು ಭ್ರಮಿಸುತ್ತಾರೋ ಅವರಿಗೆ ಹೃದಯದ ಸ್ವಯಂ ಪ್ರಕಾಶ ಅರಿವಾಗುವುದಿಲ್ಲ!!(ಚಂದ್ರೋ ಮನಸೋ ಜಾತಹ)!!ಯಾರು ಮನಸ್ಸೆಂಬ ಭ್ರಮೆಯನ್ನು ತಳ್ಳಿಹಾಕಿ,ಧಿಕ್ಕರಿಸಿ!!ಸತ್ಯದ ಕಡೆಗೆ (ಹೃದಯ)(ಆತ್ಮಸಾಕ್ಷಿ)ಕಡೆಗೆ ತಮ್ಮ ವಿವೇಚನೆ,ವಿಚಾರದಿಂದಾ ಹೋಗುತ್ತಾರೋ ಅವರಿಗೆ ಮಾತ್ರ!!ಸ್ವಯಂಪ್ರಭೆ (ಆತ್ಮ) (ಸತ್ಯ)ದರ್ಶನ ವಾಗುತ್ತದೆ!!!
--------------------------
ನಾವು ದಿನವೂ ಪ್ರತಿಕ್ಷಣವೂ ಯಾವುದೋ ಒಂದಕ್ಕಾಗಿ ಪರಿತಪಿಸುತ್ತಿರುತ್ತೇವೆ!!ಏನನ್ನೋ ಹುಡುಕುತ್ತಿರುತ್ತೇವೆ!!ನಮ್ಮಲ್ಲೇ ನಾನು ಪ್ರಶ್ನೆಗಳನ್ನ ಹಾಕಿಕೊಳ್ಳುತ್ತಿರುತ್ತೇವೆ!!ಸಮಾಧಾನ ಸಂತೋಷ ನೆಮ್ಮದಿಗಾಗಿ ಏನಾದರೊಂದನ್ನು ಮಾಡುತ್ತಲೇ ಇರುತ್ತೇವೆ ಇವೆಲ್ಲವೂ ನಮ್ಮ ಸುತ್ತ ಮುತ್ತ ಇರುವ ವಸ್ತುಗಳಿಂದಾ ಬರುತ್ತವೆ ಎಂದು ಅದನ್ನು ಕೂಡಿಹಾಕಲು ಪ್ರಯತ್ನಿಸುತ್ತೇವೆ ಅದಕ್ಕಾಗಿ ಹಣಗಳಿಸಲು ಹೊರಡುತ್ತೇವೆ!!ಕೊನೆಯಲ್ಲಿ ಭ್ರಮನಿರಸನ ಹತಾಶೆ ಗೋಳ್ಳುತ್ತೇವೆ!!!ಯಾವುದನ್ನೇ ಕಷ್ಟಪಟ್ಟು ಮಾಡಿದರೂ ಇದಲ್ಲ!! ಇದಲ್ಲ!!! ಇದಕ್ಕಿಂತಾ ಬೇರೇನೋ ಇದೆ ಎಂದು ಮತ್ತೆ ಹುಡುಕಾಡುತ್ತೇವೆ!!ಅತ್ರುಪ್ತಿಯಿಂದಾ ಕುದಿಯತ್ತೇವೆ ಇದಲ್ಲ!! ಇದಕ್ಕಾಗಿ ಜೀವಾಮಾನವೇ ಹಾಳಾಯಿತು!!ಎಂದು ಧುಖಿಸುತ್ತೇವೆ!!ಹೋದರೆ ಹೋಗಲಿ ನಾವು ಮಾಡಲಾರದ್ದನ್ನು ಮಕ್ಕಳಿಂದಾ ಕಾಣಲು ಬಯಸುತ್ತೇವೆ ಮುಂದಿನ ಜನ್ಮಾ ಎಂದಿದ್ದರೆ ತಾನು ಹಾಗಾಗಬೇಕು ಹೀಗಾಗಬೇಕು ಎಂದು ಅಂದುಕೊಂಡು ಅತ್ರುಪ್ತಿಯಿಂದಾ ಕೊನೆಯುಸಿರು ಯೆಳೆಯುತ್ತೇವೆ!!ಇದೆ ಅಲ್ಲವೇ ಜೀವನ!!!ಹಾಗಾದರೆ ಇಸ್ಟೆಯೇ ಜೀವನ??!!ಇಲ್ಲಾ !!ಸಾರ್ಥಕವಾಗಿಸಬಹುದು!!ಯೋಚಿಸಿನೋಡಿ!!!!!!!!!!!!!!!!!...........
-----------------------------

ನಟರಾಜರಿಗೆ  ನನ್ನ ಕೋರಿಕೆ ಏನೆಂದರೆ, ತಾವು ಒಂದು ಬ್ಲಾಗ್ ಮಾಡಿ ಎಲ್ಲವನ್ನು ಒಂದು ಕಡೆ ಗುಡ್ಡೆ ಹಾಕಿದರೆ ಬಹಳಷ್ಟು ಜನರಿಗೆ ಸಹಾಯವಾಗುವುದರಲ್ಲಿ ಸಂಶಯವಿಲ್ಲ.


ಫೇಸ್ ಬುಕ್ಕಿನಲ್ಲಿ ನಟರಾಜ್: ನಟರಾಜ್
ಅವರ ಗುಂಪುಗಳು:
"ಭಾವನೆಗಳು"FEELINGS"
ಸಿದ್ಹಾಂತ!!ವೇದಾಂತ!!ವಿಚಾರ ವೇದಿಕೆ !!!

ಮಂಗಳವಾರ, ಅಕ್ಟೋಬರ್ 25, 2011

ಕನ್ನ್ಡಡ ವಾಹಿನಿಗಳ ಪರಭಾಷ ವ್ಯಾಮೋಹ



ಇಂದು ಸಮಯ ವಾಹಿನಿ ಯಲ್ಲಿ ಸಾಯಂಕಾಲ ೬:೩೦ ರ ಸಮಯದಲ್ಲಿ "ಸಕತ್ ಕಾಮಿಡಿ" ಎನ್ನುವ ಕಾರ್ಯಕ್ರಮದಡಿಯಲ್ಲಿ ತೆಲುಗು ಕಾಮಿಡಿ ನಟರ ಕುರಿತು ಅರ್ಧ ಘಂಟೆಯ ಕಾರ್ಯಕ್ರಮ ಪ್ರಸಾರ ವಾಯಿತು, ಆ ನಟರು ನಟಿಸಿದ ಕೆಲ ಚಿತ್ರದ ತುಣುಕುಗಳು ಮತ್ತು ಅವರ ಬಗ್ಗೆ ಕೆಲ ಮಾತುಗಳು ಆ ಕಾರ್ಯಕ್ರಮದಲ್ಲಿ ಮೂಡಿ ಬಂತು. ಅದಕ್ಕೂ ಮುಂಚೆ ಒಂದು ದಿನ  "7 sense" ತಮಿಳು ಚಿತ್ರದ ಕುರಿತು ಪ್ರಸಾರ ಮಾಡಿದರು. ಇಷ್ಟರಲ್ಲೇ ಭಾಗ-೨ ರ ಪ್ರಸಾರವೂ ಇದೆ.
ಅದು ಅಲ್ಲದೆ ಪ್ರತಿದಿನಾಲು ಒಂದಲ್ಲ ಒಂದು ಪರಭಾಷೆ ಚಿತ್ರದ ಕುರಿತು ಯಾವುದಾದರೊಂದು ಕಾರ್ಯಕ್ರಮದಲ್ಲಿ ಪ್ರಸಾರ ಮಾಡುತ್ತ ಇರುತ್ತಾರೆ.  ಅದೇ ರೀತಿ ಕನ್ನಡದ ಬಹುತೇಕ ವಾಹಿನಿಗಳಲ್ಲಿ ಪರಭಾಷ ಚಿತ್ರದ ಕುರಿತು ಒಂದಲ್ಲ ಒಂದು ಕಾರ್ಯಕ್ರಮ ಪ್ರಸಾರ ವಾಗುತ್ತಿರುವುದನ್ನು ನಾವೆಲ್ಲರು ಕಂಡಿದ್ದೇವೆ.

ಬೇರೆ ಭಾಷೆ ಯ ಚಿತ್ರಗಳು, ಆ ಭಾಷಾ ನಟ ನಟಿಯರ ಕುರಿತಾದ ಕಾರ್ಯಕ್ರಮ ನಮಗ್ಯಾಕೆ ಬೇಕು? ಪರಭಾಷ ಚಲನಚಿತ್ರಗಳ ಕುರಿತಾದ ಕಾರ್ಯಕ್ರಮ ಗಳನ್ನು ನಮಗೇಕೆ ಉಣ ಬಡಿಸುತಿದ್ದೀರ? ಇದು ವೀಕ್ಷಕರ ಕೋರಿಕೆಯೇ? ಯಾಕೆ ಈ ವಾಹಿನಿಗಳು ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಿಕೊಂಡು ಬರುತಿದ್ದಾರೆ? ಹಲವಾರು ವರ್ಷಗಳಿಂದ ಈ ಬಗ್ಗೆ  ವಾಹಿನಿಗಳ ಗಮನಕ್ಕೆ ತಂದರೂ ಕಿವಿಗೊಡದೆ ಈ ಚಾಳಿಯನ್ನು ಮುಂದುವರೆಸಿದ್ದಾರೆ? ಬೇರೆ ಭಾಷಿಕರು ಅವರ ಭಾಷೆಗೆ ಸಂಭಂದಿಸಿದ ಚಲನಚಿತ್ರಗಳ ಕುರಿತಾದ ಕಾರ್ಯಕ್ರಮಗಳನ್ನು ಅವರ ವಾಹಿನಿಗಳಲ್ಲಿ ನೋಡಬೇಕಾದರೆ ಇವರಿಗೇಕೆ ಪರಭಾಷಾ ವ್ಯಾಮೋಹ?
ರೋಬೋ, ದೂಕೂಡು, ಮಗದೀರ, ೭ ಅರಿವು,  ಹೀಗೆ ಒಂದಲ್ಲ ಒಂದು ಸಿನಿಮಾ ಕುರಿತಾದ ಕಾರ್ಯಕ್ರಮಗಳು ಯಾರಿಗೋಸ್ಕರ ಪ್ರಸಾರ ಮಾಡ್ತಾಯಿದಾರೆ?

ಇದೇ ರೀತಿ ಬೇರೆ ಭಾಷೆಯ ಚಾನೆಲ್ ನಲ್ಲಿಯೂ ಸಹ ನಮ್ಮ ಕನ್ನಡ ಚಿತ್ರಗಳ ಕುರಿತಾದ ಕಾರ್ಯಕ್ರಮ ವೇನಾದರು ಪ್ರಸಾರ ವಾಗುತ್ತ ಅಂತ ಬೇರೆ ಎಲ್ಲ ಚಾನೆಲ್ ಗಳ ಮನರಂಜನಾ ಕಾರ್ಯಕ್ರಮ ಗಳಲ್ಲಿ ತಡಕಾಡಿದ್ದಾಯಿತು ಆದರೆ ಒಂದೇ ಒಂದು ಚಾನೆಲ್ ನಲ್ಲಿ ಇಂತಹ ಕಾರ್ಯಕ್ರಮ ನನಗೆ ಕಾಣಲಿಲ್ಲ. ನನ್ನ ಕೆಲ ಬೇರೆ ಭಾಷೆಯ ಸ್ನೇಹಿತರ ಕೆಲವರೊಂದಿಗೆ ಈ ಬಗ್ಗೆ ಮಾತನಾಡಿ ದ್ದ್ದಾಗ  ಅವರು ಸಹ ಅಂತಹ ಕಾರ್ಯಕ್ರಮ ಅವರ ಭಾಷೆ ಯಲ್ಲಿ ಇದುವರೆಗೂ ಪ್ರಸಾರ ಮಾಡಿಲ್ಲ ಅಂತ ಅಂದರು.

ಮತ್ತೆ ನಮ್ಮ ಮಾಧ್ಯಮಗಳಿಗೇಕೆ ಬೇರೆ ಭಾಷೆ ಚಿತ್ರಗಳ ಪ್ರಮೋಟ್ ಮಾಡುವ ಆಸೆ? ಬೇರೆಯವರಿಗಿಲ್ಲದ ಅಭಿಮಾನ ನಮ್ಮ ವಾಹಿನಿಗಳಿಗೇಕೆ?  ಏನು ಬೇಕಾದರು ತೋರಿಸ್ತೀವಿ, ನೋಡೋ ಕರ್ಮ ನಿಮ್ಮದು ವೀಕ್ಷಕರೇ ಅನ್ನೋ ಭಾವನೆಯಾ?
ಈ ತರಹ ಕಾರ್ಯಕ್ರಮಗಳಿಂದ ಲಾಭವಾಗುವುದು ಯಾರಿಗೆಂದರೆ ಆ ಚಲನ ಚಿತ್ರಗಳನ್ನು ವಿತರಣೆ ಮಾಡುವ ನಮ್ಮ ವಿತರಕರು ಮತ್ತು ಪ್ರದರ್ಶಕರಿಗೆ ಅಲ್ಲವೆ. ಪ್ರೈಮ್ ಟೈಮ್ ನಲ್ಲಿ ಪರಭಾಷ ಚಿತ್ರಗಳನ್ನು ಸುಮ್ಮನೆ ಯಾರು ಪ್ರಮೋಟ್ ಮಾಡೋದಿಲ್ಲ, ಅಲ್ಲಿ ಕಾಸಿನ ಸಂತರ್ಪಣೆ ಆಗಿರಬೇಕು ಇಲ್ಲದೆ ಇದ್ದರೆ ಆ ವಾಹಿನಿಯವರಿಗೆ ವಿಪರೀತ ವಾದ ಪರಭಾಷ ವ್ಯಾಮೋಹ ವಿರಬೇಕು.

ಕನ್ನಡಿಗರಿಗೆ ಪರಭಾಷೆ ಚಿತ್ರಗಳ ವೀಕ್ಷಣೆಗೆ ರತ್ನಗಂಬಳಿ ಹಾಸಿಕೊಡುತ್ತಿರುವ ಈ ಕಾರ್ಯಕ್ರಮಗಳು ನಮಗಂತು ಬೇಡ, ನಮ್ಮತನ ವನ್ನು ಮಾರಿಕೊಂಡು ಬದುಕುವ ಮುನ್ನುಡಿ ಬರೆಯುತ್ತಿರುವ ನಮ್ಮ ವಾಹಿನಿಗಳು ಮತ್ತು ಇದನ್ನು ಪ್ರಾಯೋಜಿಸುತ್ತಿರುವ  ಮಂದಿ ಎಚ್ಚೆತ್ತು ಕೊಳ್ಳದಿದ್ದರೆ, ಕನ್ನಡ ಚಿತ್ರಗಳನ್ನು ನೋಡಲು ಜನರೆ ಬರದಂತಾಗುವ ಕಾಲ ದೂರವಿಲ್ಲ.

ಒಂದು ಕಾಲದಲ್ಲಿ ಕನ್ನಡ ವಾಹಿನಿಗಳಲ್ಲಿ ಕನ್ನಡ ಬಿಟ್ಟರೆ ಬೇರೆ ಭಾಷೆ ಕುರಿತಾದ ಒಂದೇ ಒಂದು ದೃಶ್ಯ ಅಪ್ಪಿ ತಪ್ಪಿಯೂ ಪ್ರಸಾರ ಮಾಡುತ್ತ ಇರಲಿಲ್ಲ. ಆದರೆ ಇಂದಿನ ದಿನಗಳಲ್ಲಿ ಅದು ಸಾಮನ್ಯ ಎನ್ನುವ ಮಟ್ಟಿಗೆ ಆಗಿ ಹೋಗಿದೆ.

ವಾರ್ತ ಪ್ರಸಾರ ಸಮಯದಲ್ಲಿ ಅಥವ ಕೆಲ ಸಂದರ್ಶನಗಳಲ್ಲಿ ಕೆಲವೊಮ್ಮೆ ಬೇರೆ ಭಾಶೆ ಯ ವ್ಯಕ್ತಿ  ಯ ಮಾತುಗಳು ಪ್ರಸಾರ ವಾಗುವ ಸಂಧರ್ಭ ಬಂದರೆ ಕೆಳಗಡೆ ಆ ಮಾತುಗಳನ್ನು  ಅನುವಾದಿಸಿ  ಪ್ರಸಾರ ಮಾಡುತಿದ್ದರು. ಈಗ ಅದು ಕಡಿಮೆ ಯಾಗಿದೆ. ಆದರೆ ತಮಿಳು ಮತ್ತು ತೆಲುಗು ವಾಹಿನಿಗಳಲ್ಲಿ ಅದನ್ನು ಅನುವಾದಿಸಿಯೆ ಪ್ರಕಟಿಸುತ್ತಾರೆ. ಒಂದೆರೆಡು ನಿಮಿಷ ತಡವಾದರು ಚಿಂತೆಯಿಲ್ಲ ಅವರಿಗೆ, ಆ ಗುಣಮಟ್ಟವನ್ನು ಅವರು ಬಹುತೇಕ ಕಾಪಾಡಿಕೊಳ್ಳುತ್ತಾರೆ.


**********
ಇನ್ನು ಪರಭಾಷೆ ಚಿತ್ರ ಗಳ ಮಿತಿಮೀರಿದ ಹಾವಳಿ ನಮ್ಮ ಚಿತ್ರಮಂದಿರಗಳಲ್ಲಿ ಬೇರೆ ಕಾಡ್ತ ಇದೆ, ನಮ್ಮ ಚಿತ್ರೋಧ್ಯಮ ತಾನು ಮಾಡಿದ ನಿಯಮಾವಳಿಗಳ ಪ್ರಕಾರ, ಕನ್ನಡ ಹೊರತುಪಡಿಸಿದ ಯಾವುದೇ ಭಾಷೆಯ ಚಿತ್ರ ಕರ್ನಾಟಕದಲ್ಲಿ 25ಕ್ಕಿಂತ ಹೆಚ್ಚು ಫ್ರಿಂಟ್‌ಗಳನ್ನು ಪ್ರದರ್ಶಿಸಬಾರದು. ಅಲ್ಲದೆ, ಪರಭಾಷಾ ಚಿತ್ರ ತನಗೆ ಸಂಬಂಧಪಟ್ಟ ರಾಜ್ಯದಲ್ಲಿ ಬಿಡುಗಡೆಯಾದ ಆರು ವಾರಗಳ ನಂತರವಷ್ಟೇ ಕರ್ನಾಟಕದಲ್ಲಿ ಬಿಡುಗಡೆಯಾಗಬೇಕು ಎನ್ನುವ ನಿಭಂದನೆ ಹಾಕಿ ಕೊಂಡಿದೆ ಆದರೆ ಇತ್ತೀಚಿಗೆ ಅಂತಹ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಹೆಚ್ಚು ಪರಭಾಷ ಚಿತ್ರಗಳನ್ನು ಪ್ರದರ್ಶನ ಮಾಡುತಿದ್ದಾರೆ, ಆದರೆ ನಮ್ಮ ಮಂಡಳಿ ಪರಭಾಷಾ ಚಿತ್ರಗಳ ನಿರ್ಮಾಪಕರನ್ನು, ವಿತರಕರನ್ನು ನಿಯಂತ್ರಿಸುವ ಗೋಜಿಗೆ ಹೋಗದೆ ತನ್ನ ಪಾಡಿಗೆ ತಾನು ಕುಳಿತಿದೆ.
ನಮ್ಮ ಕನ್ನಡ ಅಭಿಮಾನಿಗಳು ಮಾತ್ರ ಇಂತಹ ಎಡವಟ್ಟುಗಳನ್ನು ಸಹಿಸಿಕೊಳ್ಳಲಾರದೆ ಇವರಿಗೆಲ್ಲ ಛೀಮಾರಿ ಹಾಕುತಿದ್ದಾರೆ. ನಮ್ಮ ಚಿತ್ರರಂಗದ ಉಧ್ಯಮಿಗಳೇ ಪರಭಾಶಾ ಚಿತ್ರಗಳನ್ನು ನೋಡಿ ಅಂತ ಪ್ರೋತ್ಸಾಹಿಸುತ್ತಿರ ಬೇಕಾದರೆ ಇನ್ನೇನ್ ಮಾಡಬೇಕು? ಇವರಿಗೆ ಬೇಕಾದಾಗ ಕನ್ನಡ ವನ್ನು ಉಳಿಸಿ ಕನ್ನಡ ಚಿತ್ರರಂಗವನ್ನು ಉಳಿಸಿ ಅಂತ ಗೋಳಿಡ್ತಾರೆ, ಜತೆಗೆ  ಆಚಾರ ಹೇಳಿ ಬದನೆ ಕಾಯಿತಿನ್ನುವ ನಮ್ಮ್ ಸಿನಿಮಾ ಮಂದಿ ಪರಭಾಷ ಚಿತ್ರಗಳ ವಿತರಣೆ ಹಕ್ಕನ್ನು ಪಡೆದು ಹಣ ಮಾಡುವ ಸಮಯದಲ್ಲಿ ಮಾತ್ರ ಕನ್ನಡ ಅಂದರೆ ಎನ್ನಡ ಎಕ್ಕಡ ಎನ್ನುವ ಇವರ ದ್ವಂದ್ವ ನಿಲುವು ಗಳಿಗೆ ಮಾತ್ರ ಛೀಮಾರಿ ಹಾಕಬೇಕು.

ಸರ್ವರಿಗೂ ದೀಪಾವಳಿ ಹಬ್ಬದ ಶುಭಾಶಯಗಳು





ಬೆಳಕಿನ ಹಬ್ಬದ ಹಾರ್ಧಿಕ ಶುಭಾಶಯಗಳು
 ಈ ಬೆಳಕಿನ ಹಬ್ಬವು ನಿಮ್ಮ ಬಾಳಿಗೆ ಮತ್ತಷ್ಟು ಹೊಸ ಬೆಳಕನ್ನು ತರಲಿ ಎಂದು ಆಶಿಸುವೆ.

ವಂದನೆಗಳೊಂದಿಗೆ

ನಿಮ್ಮ ಪ್ರಿತೀಯ

ಸಚಿನ್..

ಗುರುವಾರ, ಅಕ್ಟೋಬರ್ 20, 2011

ಕರ್ ನಾಟಕ - ಘಟನಾವಳಿಗಳ ವೈಭವೀಕರಣ



ಜನ ಲೋಕಪಾಲ್ ಬಿಲ್ ಗಾಗಿ ಒತ್ತಾಯಿಸಿ ನಡೆದ ಭ್ರಷ್ಟಾಚಾರ ವಿರೋಧಿ ಚಳುವಳಿಯನ್ನ ಸಮೂಹ "ಸನ್ನಿ"  ಅಂತ ಕೆಲ ಜನ ಕರೆದರು. ಆದರೆ ರಾಜ್ಯದಲ್ಲಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಪ್ರಹಸನ ಗಳನ್ನು ಯಾವ ಸನ್ನಿ ಅಂತಾರೆ? ನಟ ದರ್ಶನ್ ಪ್ರಹಸನದಿಂದ ಹಿಡಿದು ಯಡಿಯೂರಪ್ಪ ಕೋರ್ಟ್ ಗೆ ಅಲೆದಾಡಲು ಶುರುವಾದ ದಿನದಿಂದ ಇಂದಿನವರೆಗೆ ಬಿಟ್ಟು ಬಿಡದೆ ಹಿಂಬಾಲಿಸುತ್ತಿರುವುದು ಯಾರು? ಯಾಕೆ ಈ ವೈಭವೀಕರಣ? 


ನಿನ್ನೆ ಬಿಜೆಪಿಯ ಧನಂಜಯಕುಮಾರ್ ಸಿಎನ್ ಎನ್ ಐಬಿಎನ್ ವಾಹಿನಿಯಲ್ಲಿ ನಡೆದ ಚರ್ಚೆಯ ವೇಳೆ ರಾಜ್ ದೀಪ್ ಸರ್ದೇಸಾಯಿ ಅವರಿಗೆ ನೇರವಾಗಿ ಪ್ರಶ್ನೆ ಕೇಳಿದರು. ಯಡ್ಯೂರಪ್ಪನವರನ್ನು ಕವರೇಜ್ ಮಾಡಿದ ರೀತಿಯಲ್ಲಿ ನೀವು ಸೋನಿಯಾಗಾಂಧಿ ಯವರನ್ನು ಯಾಕೆ ಕವರೇಜ್ ಮಾಡಲಿಲ್ಲ


ಸೋನಿಯಾಗಾಂಧಿ ಚಿಕಿತ್ಸೆ ಗಾಗಿ ಅಮೇರಿಕದ ಒಂದು ಆಸ್ಪತ್ರೆಗೆ ದಾಖಲಾಗಿದ್ದ ಸಂಧರ್ಭದಲ್ಲಿ  ಇಂತಹ ಆಸಕ್ತಿ ಯಾರು ವಹಿಸಿರಲಿಲ್ಲ. ಅವರಿಗೆ ಯಾವ ಕಾಯಿಲೆ ಇತ್ತು, ಯಾವ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದರು ಈಗ ಹೇಗಿದ್ದಾರೆ ಅಂತ ಯಾವುದೇ ವಿಷಯಗಳಬಗ್ಗೆ ಚರ್ಚಿಸಲೇ ಇಲ್ಲ ಮತ್ತು ಜನರಿಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡುವ ಪ್ರಯತ್ನ ಮಾಡಲೇ ಇಲ್ಲ.  ದೇಶದ ಮಹಾನ್ನಾಯಕಿಯ ಬಗ್ಗೆ ಪ್ರಜೆಗಳಿಗೆ ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಸುಮ್ಮನಾಗಿದ್ದೀರ? 


ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ದಿನ, ಶರಣಾಗತಿಯ ಸಂಧರ್ಭ, ಆಸ್ಪತ್ರೆ ಪ್ರಹಸನ,   ಕೆಲ ಮಾಧ್ಯಮಗಳು  ಪುಟಗಟ್ಟಲೆ ಪ್ರಕಟವಾದ, ಗಂಟೆಗಟ್ಟಲೆ ಪ್ರಸಾರವಾದ ಮಾಹಿತಿಗಳು, ಸತತ ಚರ್ಚೆಗಳು  ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮದ ಪರಿಯನ್ನು ನೋಡಿದರೆ, ಇದು ಯಡ್ಯೂರಪ್ಪನವರ ತೇಜೋವಧೆ ಅಲ್ಲವೆ ಅಂತ ಯಡ್ಯೂರಪ್ಪರವರ ಪರವಾಗಿರುವ ಮಂತ್ರಿಗಳು ಗೋಳಿಟ್ಟಿದ್ದಾರೆ. ರೇಣುಕಾಚಾರ್ಯರನ್ನು ಸುವರ್ಣ ಟಿವಿಯ ಚರ್ಚೆಗೆ ಆಹ್ವಾನಿಸಿದ್ದಾಗ, ವೈಯುಕ್ತಿಕ ಕಾರಣಗಳನ್ನು ಹೇಳಿ ಕಾರ್ಯಕ್ರಮವನ್ನು ತಪ್ಪಿಸಿಕೊಂಡಿದ್ದಾರೆ. ಮಾಧ್ಯಮಗಳ ವರ್ತನೆಗೆ ಬೇಸತ್ತು ಯಡಿಯೂರಪ್ಪ ವಿಕ್ಟೋರಿಯ ಆಸ್ಪತ್ರೆ ಯಿಂದ ನೇರವಾಗಿ ಪರಪ್ಪನ ಅಗ್ರಹಾರಕ್ಕೆ ಹಟ ಹಿಡಿದು ಹೋಗಿದ್ದಾರೆ ಅಂತ ಅಂದರು.


ಮತ್ತೆ ಕೆಲ ಬಿಜೆಪಿಯ ಮುಖಂಡರು ಗಳು ಹಲವಾರು ಪ್ರಶ್ನೆಗಳೆನ್ನಿತ್ತಿದ್ದಾರೆ,  ಓಟಿಗಾಗಿ ಲಂಚ ಪ್ರಕರಣದಲ್ಲಿ ಮುಖ್ಯ ಪಾತ್ರಧಾರಿ ಬಗ್ಗೆ ಯಾಕೆ ಕುಟುಕು ಕಾರ್ಯಾಚರಣೆ ನಡೆದಿಲ್ಲ? ಪ್ರಕರಣ ಬಯಲಿಗೆಳೆದವರನ್ನು  ಬಂಧಿಸಿ ವಿಚಾರಣೆ ನಡೆಸುತ್ತಿರುವ ಈ ಸಮಯದಲ್ಲಿ ಮುಖ್ಯ ಪಾತ್ರದಾರಿ ಹಾಗು ಹಣ ಪಡೆದವರ ಬಗ್ಗೆ ಯಾಕೆ ಮೃದು ಧೋರಣೆ?


ಡಾ.ಸುಬ್ರಮಣ್ಯಂ ಸ್ವಾಮಿ ಮನೆಯ ಮೇಲೆ ದಾಳಿನಡೆಸಿದವರು ಯಾರು? ಅದರ ಬಗ್ಗೆ ಚರ್ಚೆ ಯಾಕಿಲ್ಲ?


ಡಿನೋಟಿಫಿಕೇಶನ್ ಪ್ರಕರಣ ಕೇವಲ ಯಡಿಯೂರಪ್ಪನವರ ಕಾಲದಲ್ಲಿ ಮಾತ್ರ ಆಗಿಲ್ಲ, ಎಲ್ಲರ ಕಾಲದಲ್ಲೂ ಆಗಿದೆ ಅದರ ಬಗ್ಗೆ ಚರ್ಚೆ ಯಾಕಾಗುತ್ತಿಲ್ಲ? ಗಣಿ ಲೈಸೆನ್ಸ್ ಹಂಚಿಕೆ ಇಂದು ನಿನ್ನೆಯದಲ್ಲ ಮತ್ತು ಅಕ್ರಮಗಣಿಕಾರಿಕೆ ಕಳೆದ ಒಂದು ದಶಕದಿಂದ ನಡೀತಾ ಯಿದೆ. ಕೇವಲ ಇಂದಿನ ಸರ್ಕಾರದ ಮೇಲೆ ಮಾತ್ರ ಯಾಕೆ ಈ ಪರಿ ಮುಗಿಬಿದ್ದು ಕಾಡುತಿದ್ದೀರಿ?


ರಾಜ್ಯದ ವಿದ್ಯುತ್ ಅಭಾವಕ್ಕೆ ತೆಲಂಗಾಣ ಬಿಕ್ಕಟ್ಟು ಅಂತ ಗೊತ್ತಿದ್ದರು ವಿನಾಕಾರಣ ಸರ್ಕಾರದ ಮೇಲೆ ಮುಗಿ ಬಿದ್ದಿರಲ್ಲ!  ಇದರಲ್ಲ್ಲಿ ಕೇಂದ್ರ ಸರ್ಕಾರದ ಜವಬ್ದಾರಿಯಿರಲಿಲ್ಲವೇ? ರಾಯಚೂರು ವಿದ್ಯುತ್ ಘಟಕಕ್ಕೆ ಕಲ್ಲಿದ್ದಲು ಪೂರೈಕೆ ಆಗುತ್ತಿರುವುದು ಸಿಂಗರೇಣಿ ಕಲ್ಲಿದ್ದಲು ಗಣಿಯಿಂದ ಅಲ್ಲವೆ, ಆಂದ್ರ್ಹಪ್ರದೇಶದಲ್ಲಿ ತಲೆದೋರಿರುವ ಬಿಕ್ಕಟ್ಟಿಗೆ ರಾಜ್ಯ ಸರ್ಕಾರ ಕಾರಣವೇ?


ಯಡಿಯೂರಪ್ಪ ಅಧಿಕಾರಕ್ಕೇರಿದಾಗಿನಿಂದ ಬೆನ್ನು ಬಿಡದ ಬೇತಾಳದಂತೆ ಒಂದಲ್ಲ ಒಂದು ಸಮಸ್ಯೆಗಳು ಬಂದವು ಅದನ್ನೆಲ್ಲ ವೈಭವೀಕರಿಸಿ ರಾಜ್ಯದ ಜನತೆಗೂ ಮುಜುಗರ ಹಾಗು ದೇಶದಲ್ಲಿ ರಾಜ್ಯದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಲು ಕಾರಣ ಕರ್ತರು ಯಾರು ಚರ್ಚುಗಳ ಮೇಲೆ ದಾಳಿ, ರೈತರ ಮೇಲೆ ಗೋಲೀಬಾರ್, ನೈಸ್ ರಸ್ತೆ ಹೋರಾಟ, ಅಕ್ರಮ ಗಣಿಗಾರಿಕೆ, ಭೂಹಗರಣ, ಡಿ ನೋಟಿಫಿಕೇಶನ್, ಭಿನ್ನಮತ ಪ್ರಹಸನ, ಪಕ್ಷ ವಿರೋಧಿಗಳು ಸರ್ಕಾರ ಬೀಳಿಸಲು ಮಾಡಿದ ಹರ ಸಾಹಸಗಳು, ಏಕಪಕ್ಷೀಯವಾದ ಲೋಕಾಯುಕ್ತವರದಿ, ಸರ್ಕಾರ ವಜಾಕ್ಕೆ ರಾಜ್ಯಪಾಲರ ಶಿಫಾರಸುಗಳು. ಬಹುಶಃ ಇದುವರೆವಿಗೂ ರಾಜ್ಯವನ್ನಾಳಿದ ಯಾವ ಮುಖ್ಯಮಂತ್ರಿ ಗೂ ಇಷ್ಟೊಂದು ಸಮಸ್ಯೆಗಳು ಎದುರಾಗಿರಲಿಲ್ಲ.  ಇದು ನೀವು ಮಾಡುತ್ತಿರುವುದು ಕೇವಲ ಯಡ್ಯೂರಪ್ಪನ ವಿರುದ್ಧವೋ ಅಥವ ಬಿಜೆಪಿಯ ವಿರುದ್ದವೋ? ಬಿಜೆಪಿಯ ಬೆಳವಣಿಗೆ ಯನ್ನು ಸಹಿಸಲಾರದೆ ಸೋತು ಸುಣ್ಣವಾಗಿರುವ ನೀವು ನೇರವಾಗಿ ನಮ್ಮನ್ನು ಎದುರಿಸದೆ ಹೀಗೆ ನಮ್ಮನ್ನು ಖೆಡ್ಡಾಗೆ ಬೀಳಿಸಲು ಇನ್ನಿಲ್ಲದ ಹರಸಾಹಸ ಮಾಡುತ್ತಿರುವ ನೀವು ಯಾರ ಜತೆ ಕೈ ಜೋಡಿಸಿದ್ದೀರಿ? ನಿಮಗೆ ಸಾಥ್ ಕೊಡುತ್ತಿರುವವರು ಯಾರು ಎಂದು ಜನರಿಗೆ ಸಹ ಗೊತ್ತಾಗುತ್ತಿದೆ

ಈ ತರಹ ಮೇಲಿನ ಪ್ರಶ್ನೆ ಗಳನ್ನು ಬಿಜೆಪಿ ಮುಖಂಡರು ಎತ್ತಿದ್ದಾರೆ. ಬಿಜೆಪಿ ಯೊಳಗೆ ನೂರಾರು ಗೊಂದಲ. ವಿರೋಧಿ ಬಣಗಳು ಮತ್ತು ಕಾಣದ ಕೈಗಳು ಏನೇನಲ್ಲ ಷಡ್ಯಂತ್ರ ರೂಪಿಸು ತಿದ್ದಾರೆ ಎಂದು ಆರೋಪಿಸುತಿದ್ದಾರೆ. ಜನರು ಸಹ ಎಲ್ಲವನ್ನು ಮೂಖ ಪ್ರೆಕ್ಷಕರಾಗಿ ನೋಡ್ತಾಯಿದ್ದಾರೆ. 

*******************
ಮಾಜಿ ಮುಖ್ಯಮಂತ್ರಿಗಳು ಜಯದೇವ ಆಸ್ಪತ್ರೆ ಯಲ್ಲಿ ೪೦ ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ ಅಂತ ವರದಿಯಾಗಿದೆ. ಅದು ನಡೆದ ಮರುದಿನವೇ ಕುಮಾರಸ್ವಾಮಿಯವರ  ದ್ವಿಪತ್ನಿತ್ವ ಆರೋಪದ ಮೇಲೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ವಾಹಿನಿಯೊಂದರಲ್ಲಿ ಈ ಬಗ್ಗೆ ಮಾಹಿತಿ ಪ್ರಸಾರ ವಾದಾಗ ಅದು ಅವರ ವೈಯುಕ್ತಿಕ ವಿಷಯವಾಗಿದ್ದು ಮುಕ್ತವಾಗಿ ಚರ್ಚೆ ನಡೆಸುವ ಅಗತ್ಯವಿಲ್ಲ. ಒಂದು ವೇಳೆ ಹೈಕೊರ್ಟ್ ಅರ್ಜಿಯನ್ನು ಮಾನ್ಯ ಮಾಡದೆ ಇದ್ದಲ್ಲಿ ಅರ್ಜಿದಾರರಿಗೆ ಹಿನ್ನಡೆ ಉಂಟಾಗುವ ಸಾಧ್ಯತೆ ತಳ್ಳಿ ಹಾಕುವ ಆಗಿಲ್ಲ ಎಂದು ಹೇಳಿದರು. ಇದರ ಲಾಭ ಪಡೆದು ಕುಮಾರಸ್ವಾಮಿಯವರು ಮಾನನಷ್ಟ ಮೊಕದ್ದಮೆ ಯನ್ನು ಸಹ ಹೂಡ ಬಹುದು ಎಂದು ವಾಹಿನಿಯವರು ತೀರ್ಪು ನೀಡಿದ್ದಾರೆ. ಇದನ್ನು ನೋಡಿದ ದರ್ಶನ್ ಅಭಿಮಾನಿಗಳು ದರ್ಶನ್ ಪ್ರಕರಣದಲ್ಲಿ ನೀವು ಇದೇ ರೀತಿ ತೀರ್ಪು ಕೊಟ್ಟಿದ್ದಿರಾ? ಕುಮಾರಸ್ವಾಮಿಯವರು ಪ್ರಭಾವಿ ವ್ಯಕ್ತಿ ಯಾಗಿದ್ದು ಅವರ ಬಗ್ಗೆ ಜಾಗೃತೆ ವಹಿಸಿ ಮಾತನಾಡಿದ್ದೀರಿ ಯಾಕೆಂದರೆ ತಮ್ಮ ಹೆಗಲ ಮೇಲೆ ಹೋಗ್ಲಿಬಿಡಿ ಬ್ರದರ್ ಅದು ನನ್ನ ಪರ್ಸನಲ್ ಮ್ಯಾಟರ್ ಅಂದಿದ್ದಾರೆ ಅಂತಾನ? ದರ್ಶನ್ ಗೆ ಆಗಿದ್ದು ಸಹ ವೈಯುಕ್ತಿಕ ತೊಂದರೆಗಳು, ಯಾವುದೋ ಕೆಟ್ಟ ಗಳಿಗೆಯಿಂದ ನಡೆಯಬಾರದ್ದು ನಡೆದುಹೋಗಿದೆ. ಅವರ ತೇಜೋವಧೆ ಮಾಡಲು ಯತ್ನಿಸಿದ್ದು ಯಾರು.  ಆದರೆ ಕುಮಾರಸ್ವಾಮಿ ಯವರು ನಾಡಿನ ಮುಖ್ಯಮಂತ್ರಿ ಯಾಗಿದ್ದವರು ನಾಡಿನ ಪ್ರಜೆಗಳಿಗೆ ದರ್ಶನ್ ಗಿಂತ ಅವರು ಮಾದರಿಯಾಗಬಲ್ಲರು. ಹಾಗೆ ನೋಡಿದರೆ ನಿಯತ್ತು ಮತ್ತು ನೇಮ ಪ್ರಶ್ನೆ ಕುಮಾರಸ್ವಾಮಿಯವರಿಗೆ ಎದುರಾಗಬೇಕು ಎಂದಿದ್ದಾರೆ. ಒಂದು ಕಣ್ಣಿಗೆ ಸುಣ್ಣ ಮತ್ತು ಇನ್ನೊಂದು ಕಣ್ಣಿಗೆ ಯಾಕೆ ಬೆಣ್ಣೆ ಇಡುತಿದ್ದೀರ? ಹೀಗೆಕೆ ಎಂದು ಪ್ರಶ್ನೆಯೆತ್ತಿದ್ದಾರೆ.
**************
ಬಹುಶಃ ಯಾವ ಸರ್ಕಾರದಲ್ಲೂ ಇಷ್ಟೊಂದು ಹಗರಣಗಳು, ಕೆಸೆರೆರಚಾಟಗಳೂ, ಒಂದಾದ ಮೇಲೋಂದು ಕೇಸ್ ಗಳು ಯಾರನ್ನು ಬಿಡದೆ ಕಾಡುತ್ತಿರುವ ನ್ಯಾಯಲಯಗಳು ರಾಜಕೀಯ ವ್ಯವಸ್ಥೆ ಸುಧಾರಣೆಗೆ ಒಳ್ಳೆ ನಾಂದಿ ಆಡಿವೆ. ಹಾಗೆ ಚುನಾವಣೆ ವ್ಯವಸ್ಥೆ ಸಹ ಸುಧಾರಣೆಯಾದರೆ ನಾವು ಅಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನು ಗಟ್ಟಿ ಯಾಗುವುದರಲ್ಲಿ ಸಂಶಯವಿಲ್ಲ. ಹಾಗೆಯೆ ಜನರು ಜಾತಿ ಧರ್ಮ ಹಾಗು ಹಣ ಹೆಂಡ ಮುಂತಾದ ಪ್ರಲೋಭನೆಗಳಿಗೆ ಒಳಗಾಗದೆ ಒಂದು ಒಳ್ಳೆ ಸರ್ಕಾರವನ್ನು ಚುನಾವಣೆಯಲ್ಲಿ ಗೆಲ್ಲಿಸಿದರೆ ದೇಶ ಉದ್ದಾರವಾಗದೆ ಇದ್ದೀತೆ!

ಭಾನುವಾರ, ಅಕ್ಟೋಬರ್ 16, 2011

ಕರ್ನಾಟಕದಾಚೆಗು ಹರಡಲಿ ಕಾರಗೃಹ ಯಾತ್ರೆ (ತೆರೆದ ಕಿಟಕಿ)


Monday October 17 2011 00:00 IST

OÚ«Û%lOÚ¥Û^æVÚà ÔÚÁÚsÚÆ OÛÁÛVÚäÔÚ ¾ÚáÛ}æà (}æÁæ¥Ú PlP)
-^æç}Ú«ÚÀ ÔæVÚsæ
OÚ«Ú„sÚ®Úúڠ

¾Úßt¾ÚßàÁÚ®Ú° «ÛÀ¾ÚáÛMVÚ …M¨Ú«Ú¥Ú ¥ÚäËÚÀ¥Ú }ÚßyßOÚßVÚ×Úß nɾÚßÆÇ ®ÚÃÑÛÁÚÈÛVÚß~¡¥Ú§M}æ OæÄÈÚÂVÛ¥ÚÁÚà ÉÎÛ¥Ú OÛt¥Ú§Áæ @¥Úß ¾Úßt¾ÚßàÁÚ®Ú°«ÚÈÚÁÚ }Ú®Úâý°VÚ×Ú«Úß„ ÑÚÈÚߣ%ÒOæà×ÚßÙÈÚ ¬no«ÚÆÇ @ÄÇ. ÉÁæàÞ¨Ú ®ÚOÚÐ¥ÚÆÇ ÔÚÄÈÚâ´ ÈÚÎÚ%VÚ×Ú OÛÄ ¥Ú¬ Èæà×ÚWÒ, ÈÚßßRÀÈÚßM~à ÔÚß¥æ§ ®Úsæ¥Ú ÈÚÀP¡, @¥Ú«Úß„ D}Ú¡ÈÚßÈÛW ¬ºÛ¿ßÒOæàMsÚß ÔæàÞVÚ…ÔÚߥÛW¥Ú§ ÑÚßÈÚzÛ%ÈÚOÛËÚÈÚ«Úß„ ÔÛ×Úß ÈÚáÛtOæàMsÚß eæçÄß ®ÛÅÛVÚ†æÞOÛ¿ß}ÚÄÇ GM¥Úß. ¾Úßt¾ÚßàÁÚ®Ú° eæçÄß ÑæÞÂ¥ÚÁÚß GM¥Úß @ÈÚÁÚ ÁÛdPÞ¾Úß ÉÁæàÞƒVÚ×Úß ÑÚM}ÚÑÚ A^ÚÂÑÚß~¡ÁÚ†æÞOÛ¥ÚÁæ, ÑÛÈÚáÛ«ÚÀ«æà…¹ RßÏ ®ÚsÚ†æÞOÛ¥Ú ÑÚMVÚ~ GM¥ÚÁæ BÎÚßo ¦«Ú SÛƯÞÆ ÈÚáÛ~«ÚM}æ OæÞØOæàMsÚß …M¦¥Ú§ "OÛ«Úà¬«Ú ÈÚßßM¥æ GÄÇÁÚà }ÚÅæ †ÛVÚÅæÞ†æÞOÚß' GM… DP¡ ¬dÈÛVÚß~¡¥æ¾ÚßÄÇ @M}Ú.
OÚ«Û%lOÚ¥ÚÆÇ ºÚà ÔÚVÚÁÚyVÚ×Úß }æÁæ¥ÚßOæà×ÚßÙ~¡¥Ú§M}æ C «Ût«Ú GÄÇ J×æÙ¾Úß @MËÚVÚ×Úß ºÚ´ÃÎÚo}æ¾Úß ¨ÚàØ«ÚÆÇ ÈÚßß_` ÔæàÞW¥Úߧ ¥ÚßÁÚM}Ú. OÚ«Û%lOÚÈÚ«Úß„ C ÕM¦«Ú ¸ÔÛÁÚ¥Ú ÅÛÄà ÁÛdÀOÚàQ ÔæàÞÆÒ ÉËæÇÞÎÚzæVÚ×Úß …M¥ÚÈÚâ´. A¥ÚÁæ OÚ«Û%lOÚ¥Ú JM¥Úß eÛ¾ÚßÈÚáÛ«Ú¥Ú …VæX RMt}Ú ÔæÈæß½ ®ÚsÚ†æÞOÚß. ÔÚVÚÁÚyVÚ×ÚÆÇ ÔæÑÚÁÚß OæÞØ…M¥Ú ®ÚÃ…ÄÁæÄÇÁÚà OÛ«Úà¬«Ú OÚlOÚmæ¾ÚßÆÇ ¬M~¥Û§Áæ, OÛÁÛVÚäÔÚOÚàQ ®ÚþÚáÛy †æ×æÒ¥Û§Áæ. GÄÇÂVÚà ~ئÁÚßÈÚM}æ B¥ÚÁÚ ¾ÚßËÚÒÓ«Ú ÒMÔÚ®ÛÄß ÅæàÞOÛ¾ÚßßOÚ¡ ÑÚMÑæ¤Væ. ¥æÞËÚÈæÞ ºÚ´ÃÎÛo^ÛÁÚ¥Ú ÉÁÚߥڪ ÔæàÞÁÛlOæQ DÈæßÞ¥Úß ÈÚáÛsÚß~¡ÁÚßÈÚ ÑÚM¥ÚºÚ%¥ÚÆÇ «ÚÈÚß½ ÁÛdÀ¥ÚÅÛÇVÚß~¡ÁÚßÈÚâ´¥Úß AËÛ¥Û¾ÚßOÚ †æ×ÚÈÚ{Væ. ºÚ´ÃÎÚoÁÚß É^ÛÁÚzæ G¥ÚßÂÑÚßÈÚ, eæçÄß®ÛÅÛVÚßÈÚ C AÁæàÞVÚÀOÚÁÚ É¥ÚÀÈÚáÛ«Ú ¥æÞËÚ¥Ú B}ÚÁÚ ºÛVÚVÚØVÚà ÔÚ…¹†æÞOÚß. @¥ÚÁÚÄàÇ ÈÚßßRÀÈÚßM~à ÔÚߥ槾ÚßM¢Ú dÈۆۧ ÑÛ¤«Ú¥ÚÆÇ OÚßØ}ÚÈÚÁÚ ÈæßÞÅæ VÚßÁÚß}ÚÁÚ AÁæàÞ®ÚVÚ×Úß …M¥ÛVÚ @ÈÚÁÚß ÔÚß¥æ§ }ÚÀfÒ, OÛ«Úà¬«Ú ®ÚÃPþæßVÚØVæ J×ÚVÛVÚßÈÚ ®ÚÃPþæß VÚM»ÞÁÚÈÛW ËÚßÁÚßÈÛVÚ†æÞP¥æ. ÈÚßßRÀÈÚßM~à ÔÚߥ槾ÚßÆÇÁÚßÈÚ ÈÚÀP¡¾æßÞ ÄM^ÚOæQ Oæç ^Û_¥ÛVÚ BtÞ ÈÚÀÈÚÑæ¤Væ ºÚ´ÃÎÛo^ÛÁÚOæQ ®ÚÁÚÈÛ«ÚW OæàloM}ÛVÚß}Ú¡¥æ GM…ߥÚß ÈÛÑÚ¡ÈÚ. A¥ÚÁæ ¥æÞËÚ¥ÚÆÇ AVÚß~¡ÁÚßÈÚâ´¥æÞ«Úß?
 
ÁÛdOÛÁÚ{VÚ×Úß }ÚÈÚß½ ÈÚßOÚQ×Úß-ÑÚM…MƒOÚÂVæ ÅÛºÚ¥Ú ®ÛÄß …ÁÚßÈÚM}æ SÛÑÚW OÚM®Ú¬VÚ×Ú eæà}æ ÈÚÀÈÚÔÚÂÑÚßÈÚâ´¥Úß ÔÚy ÈÚáÛsÚÆPQÁÚßÈÚ ®ÚÃÈÚßßR ÈÚáÛVÚ% GM…ߥÚß OÚmÛo-¾Úßt¾ÚßàÁÚ®Ú° ®ÚÃOÚÁÚyVÚ×æÁÚsÚÁÚÄàÇ ÑÚ°ÎÚoÈÛW¥æ. B¥æÞ Õ«æ„Åæ¾ÚßÆÇ ÁÛdÑÛ¤«Ú¥Ú ÈÚßßRÀÈÚßM~à @ËæàÞOé VæÔæàÇÞmé @ÈÚÁÚ}Ú¡ ¥ÚäÏo ÔÛ¿ßÑæàÞy. @ÈÚÁÚß ÈÚßßRÀÈÚßM~þÚáÛW @ƒOÛÁÚ Ò‡ÞOÚÂÑÚß~¡¥Ú§M}æ¾æßÞ KÈÚáé ÈæßlÅé ÔÛVÚà nÃl«é ÔæàmæÞÅé VÚßM®Úâ´VÚØVæ @¥ÚäÎÚo RßÅÛ¿ßÒ¸no¥æ. BÈÚÂ…¹ÂVÚà ÈÚßßRÀÈÚßM~ÃVÚ×Ú ÈÚßVÚ ÈæçºÚÈé VæÔæàÇÞmé OÛ«Úà«Úß ÑÚÄÔæVÛÁÚ GM…ߥÚß VÚÈÚ߬ÑÚ†æÞOÛ¥Ú @MËÚ. 2006ÁÚÆÇ ÈæçºÚÈé OÛ«Úà«Úß ÑÚÄÔæVÛÁÚÁÛW ÑæÞÂOæàMsÚÁÚß. A¥ÚÁæ C GÁÚsÚà OÚM®Ú¬VÚØVæ JM¥ÚÁÚ ÕM¥æàM¥ÚÁÚM}æ ®æãÃeæOéoVÚ×Úß ÒVÚß~¡ÁÚßÈÚâ´¥Úß 2008ÁÚÆÇ VæÔæàÇÞmé ÈÚßßRÀÈÚßM~à AVÚß~¡¥Ú§M}æ! OæàÞl¥Ú …Ø 450 OæàÞn ÁÚß. @zæOÚlßo ¬ÈÚáÛ%y OÛÈÚßVÛÂ, 250 OæàÞn ÁÚß Èæ^Ú`¥ÚÆÇ 200 P.ÉßÞ. Ôæ¥Û§Â ¬ÈÚáÛ%y¥Ú VÚß~¡Væ, eæçÑÚÅæ½ÞÁé¥ÚÆÇ 100 ÈæßVÛÈÛÀmé É¥ÚßÀ}é ÑÛ¤ÈÚÁÚ ÑÛ¤®Ú«æ- GÄÇÈÚã ÑÚßÑÚà}ÚÃÈÛW KÈÚáé ÈæßlÅé }æOæQVæ. nÃl«é ÔæàmæÞÅé ÑÚÈÚßàÔÚOæQ ÈÚßßRÀÈÚßM~à ÈÚßVÚ OæÄÑÚOæQ ÑæÞÂOæàMsÚ ~MVÚ×ÚÅæÇÞ ¥æÔÚÆ-eæç®Úâ´ÁÚ Ôæ¥Û§Â ÈÚáÛVÚ%¥ÚÆÇ 10 ÑÛÉÁÚ ^Ú¥ÚÁÚ ÉßÞlÁé eÛVÚÈÚ«Úß„ OÚÈÚßÏ%¾ÚßÅé D¥æ§ÞËÚOæQ GM¥Úß ¬VÚ¦ ÈÚáÛsÚÅÛVÚß}Ú¡¥æ ÔÛVÚà @ÆÇ nÃl«é ÔæàmæÞÅé }ÚÅæ G}Úß¡}Ú¡¥æ! @ÆÇ«Ú Â¾ÚßÅé GÑæoÞmé«ÚÆÇ ¥æàsÚu OÚM®Ú¬ OÚÄ°}ÚÁÚß ÑÚÈÚßàÔÚOæQ ÑæÞÂ¥Ú§ Ëè OÚ«éÑÚoñOÚÍ«é OÚM®Ú¬Væ ÈÚßßRÀÈÚßM~þÚß ÈÚßVÚ×Úß-@ؾÚß ¬¥æ%ÞËÚOÚÁÚß. ÑÛM®ÚÃ¥Û¿ßOÚ dÄ ÈÚßÔÚÅé ÑÚMPÞy%¥Ú 432 GOÚÁæ eÛVÚÈÚ«Úß„ «ÚÉÞOÚÂÑÚßÈÚ VÚß~¡Væ¾Úß«Úß„ OÚÄ°}ÚÁÚß ÑÚÈÚßàÔÚOæQ ¬Þt, 99 ÈÚÎÚ%VÚØVæ ÆÞÑé Oæàlßo ÈÚÎÚ%OæQ OæÞÈÚÄ 2.5 OæàÞn ÁÚß. ÔÚyOæQ J®Ú°M¥Ú ÈÚáÛtOæàMtÁÚßÈÚâ´¥Úß ÑÚMËÚ¾ÚßVÚØVæ ¥Û ÈÚáÛt¥æ. ÈÚßßOÚ¡ ÔÚÁÛdß ®ÚÃPþæß¾Úß«Úß„ Oæç¸lßo 4 ÄOÚÐ 10 ÑÛÉÁÚ ÈæßnÃOé l«é AÔÛÁÚ ÑÚMVÚÃÔÚ ÑÛÈÚߢڴÀ%¥Ú VæàÞ¥ÛÈÚß«Úß„ OÚÄ°}ÚÁÚß ÑÚÈÚßàÔÚOæQ ¬ÞtÁÚßÈÚâ´¥Úà @ÈÚÀÈÚÔÛÁÚVÚ×Ú @«ÚßÈÚáÛ«ÚÈÚ«Úß„ VÚno ÈÚáÛt¥æ.  
 
OÚ«Û%lOÚOæQ ºÚ´ÃÎÚo}æ¾Úß ^ÚÔÚÁæ Oæàno¥Ú§ÁÚÆÇ VÚ{ ÔÚVÚÁÚy¥Úߧ ®ÚÃÈÚßßR ®Û}ÚÃ. A ¬no«ÚÆÇ «ÚÈÚß½ÆÇ «ÛÀ¾ÚáÛMVÚ ®ÚÃPþæßVÚ×Úß B«Ú„ÎæoÞ ¸WVæà×ÚÙ†æÞOÚß. @¥ÚÁÚÄàÇ }Ú¯°}ÚÑÚ¤ÂVæ ÌOæÐ AVÚß}Ú¡¥æ GM… AËÛºÛÈÚÈÚ«Úß„ ÈÚßàtÒ¥æ ÅæàÞOÛ¾ÚßßOÚ¡ ÈÚÁÚ¦. C ÉÎÚ¾ÚߥÚÆÇ @}Ú¡ VæàÞÈÛ ÁÛdÀ¥Ú}Ú¡Äà ÈÚßVÚXÅÛVÚ†æÞOÚß. 12 ÈÚÎÚ%VÚ×Ú OÛÄ VÚ{ SÛ}æ¾Úß«Úß„ }ÚÈÚß½ÅæÇÞ BÂÒOæàMsÚ SÛÀ~ CW«Ú ÈÚßßRÀÈÚßM~à ¦VÚM…ÁÚ OÛÈÚß}é @ÈÚÂW¥æ. CVÚ VÚ{ @OÚÃÈÚßVÚ×ÚÆÇ @ÈÚÁÚ ÑÚM®Úâ´l ÑÚÔæàÞ¥æàÀÞWVÚ×æÞ ºÛW¾ÚáÛ¥Ú AÁæàÞ®ÚÉ¥æ. VÚ{ @ÈÚÀÈÚÔÛÁÚ¦M¥Ú VæàÞÈÛ †æàOÚQÑÚOæQ AWÁÚßÈÚ «ÚÎÚo @M¥Ûdß 3 ÑÛÉÁÚ OæàÞn ÁÚß! @ÆÇ«Ú «ÚVÚÁÛ»ÈÚ䦪 ÑÚ_ÈÚ eÛP«é @ÅæÈÚáÛÈé J…¹ VÚ{ VÚß~¡Væ¥ÛÁÚ. ÈÚßàÁÚß ®ÚÃÈÚßßR OÚM®Ú¬VÚØVæ VÚ{VÛÂOæ ÑÚÄOÚÁÚzæVÚ×Ú«Úß„ ®ÚãÁæçOæ ÈÚáÛsÚßÈÚÈÚÁÚß. @ÈÚâ´VÚ×ÚÆÇ JM¥Û¥Ú OæÞÆ Èæßç«éÓ, ®ÚÁÚÈÛ«ÚWWM}Ú Ôæ_`«Ú @¦ÁÚ«Úß„ }æVæ¾Úßß~¡ÁÚßÈÚâ´¥ÚÂM¥Ú @¥ÚÁÚ ÅæçÑæ«éÓ ÁÚ¥Úߧ ÈÚáÛsÚ†æÞOÚß GM¥Úß ¬ÈÚä}Ú¡ «ÛÀ¾ÚáÛƒÞËÚÁÚ «æÞ}Úä}Ú‡¥Ú }Ú¬SÛ A¾æàÞVÚ ÁÛdÀOæQ ̱ÛÁÚÑÚß ÈÚáÛt}Úß¡. ÈÚßßRÀÈÚßM~ÃVæ ÔÚ~¡ÁÚ¥ÚÈÚÁÚß GM¥Úß ÔæÞ×ÚÅÛVÚß~¡ÁÚßÈÚ ¦«ÛÁé }ÚOÛ%Áé GM… ÁÛdOÛÁÚ{¾Úß I¥Úß VÚ{VÚ×Ú«Úß„ ®ÚÈÚÁé A±é @mÛ¬% @ƒOÛÁÚ¥Ú VæàM¥ÚÄ ÔÛVÚà ¬¾ÚßÈÚß ÉßÞÂ¥Ú VÚ{VÛÂOæ OÛÁÚy¦M¥Ú ÁÚ¥ÚߧVæàØÑÚßÈÚM}æ ËÛ A¾æàÞVÚ Ì±ÛÁÚÑÚß ÈÚáÛt¥æ. VæàÞÈÛ G«éÒ¯¾Úß sÛ. ®Úñڳâ´ÄÇ Ôæsæ ÉÁÚߥڪ ºÚVÚÈÛ«é ÈÚßÔÛÉÞÁÚ ®ÚPШÛÈÚß¥Ú JM¥Úß P. ÉßÞ. ÈÛÀ¯¡¾ÚßÅæÇÞ @«ÚßÈÚß~ BÄÇ¥æÞ VÚ{VÛÂOæ «ÚsæÑÚß~¡ÁÚßÈÚ AÁæàÞ®ÚÉ¥æ. ÕÞVæ D¥ÛÔÚÂÑÚß}Ú¡ ÔæàÞ¥ÚÁæ ¦VÚM…ÁÚ OÛÈÚß}é @ÈÚÁÚ @¨Ú%¥ÚÎÚßo ÑÚÔæàÞ¥æàÀÞWVÚ×Ú ÈæßÞÅæ @«ÚßÈÚáÛ«Ú¥Ú «æÁÚ×Úß ¥ÚloÈÛVÚß}Ú¡¥æ. B¥Úß A}ÚMOÚOæQ Gsæ ÈÚáÛsÚßÈÚ ÑÚMVÚ~ @ÄÇÈæÞ?
 
2003-04ÁÚÆÇ VÚßVÛ%MÈé«Ú ÈÚfÁÛ†Û¥é ÔÚØÙ¾Úß 350 GOÚÁæ ºÚàÉß¾Úß«Úß„ ÑÚOÛ% D®Ú¾æàÞVÚOæQ GM¥Úß Áæç}ÚÂM¥Ú ÑÛ‡ƒÞ«Ú®ÚtÒOæà×ÚÙÅÛW}Úß¡. 70 OæàÞnVæ Oæà×ÚÙÅÛW¥Ú§ A ºÚàÉß¾Úß«Úß„ 2009ÁÚÆÇ ÔÚ¾ÚáÛ%y¥Ú ºÚà¯M¥ÚÁé ÔÚàsÛ ÑÚOÛ%ÁÚ SÛÑÚW sæÈÚÄ®ÚÁéVÚØVæ 1700 OæàÞn ÁÚß.VÚØVæ ÈÚáÛÂ¥æ. A¾ÚßOÚno«Ú ÑÚ¤×Ú¥ÚÆÇÁÚßÈÚ 350 GOÚÁæ eÛVÚOæQ ÈÚáÛÁÚßOÚmæo ¥ÚÁÚ 40 ÑÛÉÁÚ OæàÞn ÁÚß.VÚ×ÚÏoÁÚßÈÛVÚ, ÑÛÈÚ%d¬OÚ D®Ú¾æàÞVÚOæQ …×ÚÒOæà×ÚÙÅÛVÚßÈÚâ´¥æM… J®Ú°M¥ÚÈÚ«Úà„ ÉßÞ SÛÑÚW¾ÚßÈÚÂVæ OæàsÚÈÚáÛtÁÚßÈÚâ´¥ÚÁÚ ÕM¥æ «Ús榥æ§Þ«Úß GM…ߥÚß ÔÚàsÛ @ÈÚÁÚß ÑÚÈÚß®Ú%OÚ D}Ú¡ÁÚ OæàsÚÅÛVÚ¥Ú ®ÚÃËæ„!
 
OÛÈÚß«éÈæÅé¡ ÔÚVÚÁÚy GM¥ÚÁæ OÚÅÛ½t ÈÚáÛ}ÚÃÈæÞ? @ÈÚÀÈÚÔÛÁÚ¥Ú ÈÛÀ¯¡ VÚÈÚß¬Ò¥Ú ¾ÚáÛÁÚÅæÇÞ A¥ÚÁÚà C ÑÚMËÚ¾Úß ÑÚÔÚd. ¸Þ¦ ¬ÈÚ%ÔÚzæ ÔæÑÚÁÚÆÇ 100 OæàÞn ÁÚß ÔÛVÚà ¸Þ¦ ¦Þ®Ú ÑèĺڴÀ¥Ú ÔæÑÚÁÚÆÇ 31 OæàÞn ÁÚß. ¥Úß…%×ÚOæ AWÁÚßÈÚâ´¥ÚOæQ ¥æÔÚÆ ÑÚOÛ%ÁÚ ÔÛVÚà ÑÚ¤ØÞ¾Úß ÑÚMÑæ¤VÚ×Úß ÔæàzæVÛÁÚÁÚß GM¥Ú ÒGf ÈÚÁÚ¦ ¥æÔÚÆ ÈÚßßRÀÈÚßM~à ÌÞÅÛ ¦PÐ}é @ÈÚÁÚ}Ú¡ †æàlßo ÈÚáÛt}Úß¡. …sÚÈÚÂVæ OæàsÚßÈÚâ´¥ÚOæQ 60 ÑÛÉÁÚ ÈÚÑÚ~ VÚäÔÚVÚ×Úß Ò¥ÚªÈÛWÈæ GM¥Úß C ÕM¥æ ÌÞÅÛ ¦PÐ}é ÔæÞØ¥Û§VÚ, ÈÛÑÚ¡ÈÚ¥ÚÆÇ @M¢Ú 9436 ±ÛÇméVÚ×ÚÎæoÞ ÄºÚ´ÀÉ¥Ú§¥Ú§«Úß„ VÚÈÚß¬Ò BM¢Ú ÑÚß×ÚßÙVÚØM¥Ú ¥ÚàÁÚÉÁÚßÈÚM}æ ÈÚßßRÀÈÚßM~ÃVÚ×Ú«Úß„ G^Ú`ÂÑÚßÈÚM}æ ¥æÔÚÆ ÅæàÞOÛ¾ÚßßOÚ¡ ÑÚMÑæ¤ ÁÛÎÚoñ®Ú~Væ ̱ÛÁÚÑÚß ÈÚáÛt}Úß¡.

ÕÞVæ ÔÚÁÚÉOæà×ÚßÙ}Ú¡ ÔæàÞVÚß}Ú¡¥æ ÔÚVÚÁÚy OÚ×ÚMP}Ú ÈÚßßRÀÈÚßM~ÃVÚ×Ú @¨ÛÀ¾Úß. ºÚ´ÃÎÛo^ÛÁÚÈÚ«Úß„ †æÞÁÚßÑÚÕ}Ú PÞ×ÚÆOÛQVÚßÈÚâ´¥æàÞ, BÄÇÈæãÞ GM… ^Ú^æ% †æÞÁæ¾ÚߥÚß. A¥ÚÁæ ÈÚßßRÀÈÚßM~à ÔÚߥ槾ÚßÆÇ¥Ú§ÈÚÁæÞ OÚ×ÚMP}ÚÁÛ¥ÚÁæ AsÚØ}Ú¥Ú ÈæßÞÅæ @¥ÚÁÚ Oælo ®ÚÂzÛÈÚß ¾ÚáÛÁÚà EÕÒOæà×ÚÙ…ÔÚߥÚß. ÔÛVÛW¾æßÞ OÚ«Û%lOÚ¥Ú OÛÁÛVÚäÔÚ ®ÚÈÚ% †æÞÁæsæVÚà ®ÚÑÚÂÑÚÆ GM¥Úß ÔÛÁæçÑÚ†æÞP¥æ

ಶುಕ್ರವಾರ, ಅಕ್ಟೋಬರ್ 14, 2011

ಕರ್ನಾಟಕದ ಸಂಶೋಧಕರಿಗೆ ಧರ್ಮವೆಂದರೆ ಅಲರ್ಜಿ!

OÚ«Û%lOÚ¥Ú ÑÚMËæàÞ¨ÚOÚÂVæ ¨ÚÈÚß%ÈæM¥ÚÁæ @Äf%!
 -sÛ.Oæ.GÑé. «ÛÁÛ¾ÚßzÛ^Û¾Úß% 
«Û%lOÚ¥ÚÆÇ B¥Ú§ÈÚâ´ GM¥Úà eÛ~VÚ×æÞ; ¨ÚÈÚß% @ÄÇ - SÛÀ}Ú ÑÚMËæàÞ¨ÚOÚÁæà…¹ÁÚß C^æVæ @®Ú°zæ OæàtÒ¥Úߧ C ÈÚßÔÛÈÛOÚÀ! "@M}Úà ÑÚ}ÚÀÈÚ«æà„¯°¥ÚÁÚÄÇ" GM… }Ú䯡 H×ÚßÈÚÎÚoÁÚÆÇ ÑÚM¥ÚËÚ%«ÚÈÚ«Úß„ ÈÚß}æ¡ K¦¥æ. †è¥ÚªÁÚ«Úß„ eæç«ÚÁÚß, eæç«ÚÁÚ«Úà„ ÉÞÁÚËæçÈÚÁÚß JM¥Ú}Ú¡, ÈæçÎÚ|ÈÚÁÚß B«æà„M¥Ú}Ú¡, Èæç¦OÚÁÚ«Úß„ eæç«ÚÁÚß, †è¥ÚªÁÚß, ÕÞVæ ÔÛ×Úß ÈÚáÛsÚß}Û¡ …M¥Ú¥Úߧ OÚ«Ú„sÚ «Ût«Ú ^ÚÂ}æà GM…ߥÚß @®ÚãÈÚ%, ÁæàÞ^ÚOÚ, ÉßM_«ÚM}ÚÔÚ, OæçVæ ÒVÚ¥Ú, AVÚÑÚ¥ÚÆÇ «Ú}Ú%«Ú ÈÚáÛsÚßÈÚ "ÑÚMËæàÞ¨Ú«æ". "@ÄÇÂÞ ¨ÚÈÚß%¥Ú …VæVæ ÈÚáÛ}Ú«Ût ÑÛ‡Éß" GM¥æ. "BÆÇ ¨ÚÈÚß% GÆÇ}Úß¡?" GM… ®ÚÃËæ„ BsÚß}Û¡Áæ! ÔÛVÛ¥ÚÁæ ÒOÚQ¥Ú§OæQÄÇ "¨ÚÈÚß%" ËÚ…§ÈÚ«Úß„ ÁæÞÅæ‡ GMf«é«ÚM}æ eæàÞtÑÚß}Ú¡ …M¦¥æ§ÞÈæ¾ÚßÄÇ? ÑÚ¾æßÞ? JM¥Úß EÔÚÀ ÈÛÀSæÀ: ¨ÚÈÚß% GM…ߥÚß ¬ÁÚ®ÚÁÛƒ¾ÚáÛ¥Ú }Ú}Úì. ¾ÚáÛÈÚâ´¥ÚOæQ eæàÞtÒ¥ÚÁæ @ÅæÇÞ G×æ¾Úßß}æ¡- VÚàséÓ VÛt, ÁæÞÅæ‡ Â®æÞ VÛt, làÂÑéo VÛt, GOéÓ ®æÃÑé, ®ÛÀÑæMdÁé, t-ÄOéÓ, ÑÚà®ÚÁé±ÛÑéo- ¾ÚáÛÈÚâ´¥Û¥ÚÁÚà ÔÚ_`! G×æ¾Úߦ¥Ú§Áæ ÔæÞØ. ÉÞÁÚËæçÈÚ ¨ÚÈÚß%, eæç«Ú¨ÚÈÚß%, *ÈæçÎÚ|ÈÚ¨ÚÈÚß%, †è¥Úª¥ÚÈÚß%, ÒSé¨ÚÈÚß%, …MsÛ¾Úß ¨ÚÈÚß%, OÛÅé%ÈÚáÛOéÓ% ¨ÚÈÚß%, (@†Û¹) mÛÆ†Û«é ¨ÚÈÚß%, ºÚ¾æàÞ}Û°¥ÚOÚ DVÚà «Û«Û ¨ÚÈÚß%VÚ×Úß, H«æÄÇ! VæàM¥ÚÄÈæãÞ VæàM¥ÚÄ! C VæàM¥ÚÄ¥ÚÆÇ ÈÚßàĨÚÈÚß% ¾ÚáÛÈÚâ´¥Úß? ¬d ¨ÚÈÚß% ¾ÚáÛÈÚâ´¥Úß? …ÑÚÈÚy| ÔæÞØ¥ÚÁÚÄÇ "¥Ú¾ÚßÈæÞ ¨ÚÈÚß%¥Ú ÈÚßàÄÈÚ¾ÚßÀ" GM¥ÛVÚ B¥Úß ÉÞÁÚËæçÈÚ ¨ÚÈÚß%¥Ú ÈÚßàÄÈæãÞ? ÆMVÛ¿ß}Ú ¨ÚÈÚß%¥Ú ÈÚßàÄÈæãÞ?
"@ÕMÑÛ ®ÚÁÚÈæàÞ ¨ÚÈÚß%N" GM¥Úß ÈÚß«Úß …Áæ¥ÛVÚ C ¨ÚÈÚß%, ÕM¥Úà/Èæç¦OÚ ¨ÚÈÚß%ÈæÞ? AÈæßÞÄy eæç«Ú †è¥Úª¥ÚÈæÞ? «Ú«ÚVæ VæàM¥ÚÄ. "fÔÛ¥é «ÚÈÚß½ ¨ÚÈÚß%" GM…ßÈÚÈÚÁÚ ¨ÚÈÚß%¥ÚÅæÇÞ ¥Ú¾ÚßÈÚßàÄ GÆÇ¥æ GM¥Úß ÔÚßsÚßP ÑÚßÑÛ¡¥æ! «Ú«Ú„ VÚÃM¢Ú ºÚMsÛÁÚ¥ÚÆÇ "ÕM¥Úà¥ÚËÚ%«Ú ÑÛÁÚ" GM… VÚÃM¢ÚÈÚ«Úß„ OæçVæ~¡OæàMsæ. ÈæßçÑÚàÁÚß É.É.¦M¥Ú ÔÚÄÈÛÁÚß ÑÚÄ ÈÚßߦÃ}Ú, ®ÚÃOÚn}Ú! …Áæ¥ÚÈÚÁÚß ÈÚßÔÛÈÚßÔæàÞ®Û¨ÛÀ¾Úß ÄPÐÞ®Úâ´ÁÚM *¬ÈÛÑÛ^Û¾Úß%ÁÚß. «Ûćt OÚäÎÚ|ÁÛd Jsæ¾ÚßÂVæ ®ÛpÚ ÔæÞØ¥Ú§ÈÚÁÚß @ÈÚÁæÞ. B¥æÞ VÚÃM¢Ú¥Ú ÉÑÚ¡ð>ä}Ú ÑÚMÑÚí}Ú ÈÚßàÄÈÚ«Úß„ }æVæ¥Úß «æàÞt¥æ. "¥ÚËÚ%«æàÞ¥Ú¾ÚßN" }ÚßM†Û ÑæàVÚÑÛ¥Ú VÚÃM¢Ú. ÑÚßM¥ÚÁÚ ËæçÆ. VæàM¥ÚÄ ®ÚÂÔÛÁÚÈÛ¾Úßß¡. ºÛÁÚ}Ú¥ÚÆÇ FßÏÈÚß߬, ÑÚM}ÚÁÚß d«ÚÂVæ ¥æàÁÚPÒ¥Úߧ, ¥Û }æàÞÂÒ¥Úߧ "¥ÚËÚ%«Ú" @¥ÚÁÚÆÇ …¥ÚßPÑÚßÈÚ VÚßy BÁÚßÈÚâ´¥ÚÂM¥Ú, fÞÈÚ«ÚÈÚ«Úß„ G~¡ Õt¾ÚßßÈÚâ´¥ÚÂM¥Ú @¥Úß "¨ÚÈÚß%"- «ÚÈÚß½ t.É.f. ÔæÞ×ÚßÈÚM}æ "fÞÈÚ«Ú¨ÚÈÚß% ¾æàÞVÚ",  WÞ}æ¿ßM¥Ú ¥ÚËÚ%«Ú, ÈÛÀSÛÀ«Ú! EÔÚßM! «ÚÈÚß½ A¨Ú߬OÚ ÑÚMËæàÞ¨ÚOÚÂVæ t.É.f. J¯°Væ¿ßÄÇ HOæ? "@ÈÚÁÚß «ÚÈÚß½ ¥Û¾ÚßÆÇÄÇ".
«Ú«Ú„ ºÚMsÛÁÚ¥Ú B«æà„M¥Úß VÚÃM¢ÚÈÚ«Úß„ }æVæ¥æ. ÑÛ¾ÚßyÈÚáÛ¨ÚÈÚÁÚ "ÑÚÈÚ%¥ÚËÚ%«Ú ÑÚMVÚÃÔÚ". @†Û¹! BÄàÇ "¥ÚËÚ%«Ú' ËÚ…§ ®ÚþæàÞVÚ! @¥ÚÁÚ OÚ«Ú„sÛ«ÚßÈÛ¥ÚÈÚ«Úß„ }æÁæ¥Úß «æàÞt¥æ! "¨ÚÈÚß% …ÄÇÈÚÁÚß" G¬ÑÚßÈÚÎÚoÁÚÅæÇÞ ®ÚÃËæ„ G¦§}Úß¡! "BÈÚÁÚß ÉÞÁÚËæçÈÚÁæàÞ? …ÂÞ ÆMVÛ¿ß}ÚÁæàÞ?" ¾ÚáÛÈÚâ´¥Úß ¨ÚÈÚß%? ¾ÚáÛÈÚâ´¥ÚÄÇ? ÌÈÚÌÈÚ!H«Úà ~ؾÚßÆÄÇ! ÈÚß}æ¡ VæàM¥ÚÄ. "ÈÚß«ÚߨÚÈÚß%ËÛÑÚ¡ð" }æÁæ¥æ. "ÈÚß«ÚßÈÚâ´ eÛ~VÚ×Ú …VæX …Áæ¾Úßß}Û¡«æ. eÛ~VÚ×Ú«Úß„ @ÈÚ«Úß ¬Éß%ÑÚÆÄÇ" GM… ÈÚßÔÚ¬Þ¾Úß @M†æÞséOÚÁÚÁÚ ÈÚáÛ}Úß, «Û«æÞ ÔÚÄÈÚâ´ ÑÚÄ D¥ÛÔÚÂÒ¥Úߧ, «æ«Ú®Û¾Úßß¡. eÛ~VÚ×Ú «ÚsÚßÈæ ¨ÚÈÚß% GÆÇ ÔæàÞ¿ß}Úß? ¨ÚÈÚß%ÈÚ«Úß„ ÑÛ¿ßÒ eÛ~VÚ×Úß G¥Ú§ÈæÞ? G¸¹Ò¥ÚÈÚÁÛÁÚß? ÁÛdOÛÁÚ{VÚ×æÞ? ÑÚMËæàÞ¨ÚOÚÁæÞ? †æÞdÈۆۧ ÈÚßpÛƒÞËÚÁæÞ? ^Ú×ÚßÈÚØVÛÁÚÁæÞ? ®Ú~ÃOÛOÚ}Ú%ÁæÞ? H«Úà ~ؾÚßÆÄÇ! @~ÞÈÚ eÛk«æàÞ¥Ú¾Úß. JM¥Úß ÈÚä~¡ G¬„. …sÚW, OÚßM†ÛÁÚ, ^ÚÈÚáÛ½ÁÚ, ¾æàÞ¨Ú, Áæç}Ú- BÈÚ¬Væ "fÞÈÚ«Û¨ÛÁÚ ÈÚä~¡Væ ®æãÞÎÚOÚÈÛ¥Ú ¬¾ÚßÈÚßVÚ×æÞ«æÞ ¨ÚÈÚß%" GM¥Úß. Professionalism Ethics D¥Û: VÚno ¬ÄßÇÈÚ, ÑÚßM¥ÚÁÚ ÈÚßsÚOæ ÈÚáÛsÚßÈÛVÚ ÑÚ¾ÚáÛ¥Ú ÈÚßyß|, ¬ÞÁÚß, ®ÚÃÈÚáÛy †æÁÚOæ, ÔÚÒ¾ÚߥګÚß„ ÑÚßsÚßÈÛVÚ @W„¾Úß ®ÚÃÈÚáÛy, OÛÄ ¬ÈÚáÛ%y, ¬¾ÚßÈÚß ®ÛÄ«æ¾æßÞ ¨ÚÈÚß%. ÔÛVæÞ GÄÇOÚàQ! ÑÛÈÚ%d¬OÚ ÑÛÈÚáÛ«ÚÀ ¨ÚÈÚß%VÚ×Ú«Úß„ »ÞÎÚ½, ËÛM~®ÚÈÚ%¥ÚÆÇ, @«ÚßËÛÑÚ«Ú ®ÚÈÚ%¥ÚÆÇ, ^ÛyOÚÀ ¬Þ~ ËÛÑÚ¡ð¥ÚÆÇ, Vè}ÚÈÚß, A®ÚÑÚ¡M…, ¾ÚßdkÈÚÅÛQüÀ¦VÚ×Úß ÔæÞؾæßÞ B¥Û§Áæ. AÈæßÞÅæ Individual Professional ¨ÚÈÚß%. VÚäÕ{Þ ¨ÚÈÚß%, ¾Úß~ ¨ÚÈÚß%, ÈÛ«Ú®ÚÃÑÚ¤ ¨ÚÈÚß%, ÁÛd¨ÚÈÚß%VÚ×Úà BÈæ.
BÆÇ eÛ~Væ ÉßÞÂ¥Úߧ ¨ÚÈÚß%, ¸OÚQlßo, ¸W, JM¥ÛWÑÚßÈÚ ¨ÚÈÚß% GM}Ú ~ؾÚßß}Ú¡¥æ. ÌÈÚÌÈÚ! ËÚÁÚyÁÚß, ÔÚÂ¥ÛÑÚÁÚß C …VæX …Áæ¾ÚßÆÄÇÈÛW ÑÚMÑÚí}Ú ¥æ‡ÞÏÑÚßÈÚ OÚ«Ú„tVÚÂVæ ~ؾÚßßÈÚâ´¥Úß ÔæÞVæ? AMVÚÇÁÚÆÇ ¨ÚÈÚß%ÈÚã BÄÇ, eÛ~¾Úßà BÄÇ. AOÚÃÈÚßyOæQ, ËæàÞÎÚzæVæ @ÈÚâ´ †æÞsÚ, @ÄÇÈæÞ? AÈæßÞÅæ ¾æàÞ_Ò¥æ. "ÑÚÈÚ%¨ÚÈÚß% ÑÚÈÚß«Ú‡¾Úß" ÑÚºæ «ÚsæÑÚß}Û¡ÁÚÄÇ? «Û«Úß ÕM¥æ @«æÞOÚ ÑÚÄ ÔæàÞW …M¥Úß ÅÛºÚÈÛVÚ¥Ú, @ÉÈæÞOÚ¥Ú ÑÚM¥ÚºÚ%VÚØ¥Ú§ÈÚÄÇ? @ÆÇ ¾ÚáÛÈÚ ¨ÚÈÚß%? ÈÚßÁÚ×ÚßVÛt«ÚÈÚÁÚß ¾ÚáÛÈÚ ÑÚÈÚß«Ú‡¾ÚßOÚàQ GÄàÇ …ÁÚ¥Ú B~ÔÛÑÚ K¦¥æ! ÈÚßÁÚ×ÚßVÛt«ÚÆÇ …ÂÞ Tribes, …ßsÚOÚlßoVÚ×Úß. ÑÚ¥Û OÚ^Û`l! KÔæàÞ! ¾ÚßÔÚà¥ÚÀ eÛ~¾æßÞ ¨ÚÈÚß%ÈæãÞ? BÑÛÇM eÛ~¾æßÞ ¨ÚÈÚß%ÈæãÞ? OæîÑÚ¡ÈæãÞ? OæàÞÈÚßß GM…ߥÚM}Úà ¬d. CVÚ GÄÇÁÚà JM¥ÛW G«Úß„ÈÚ "ÕM¥Úà" B¥Û§«ÚÄÇ? ÁÛÎÚoñ¬Îær¾æßÞ ¨ÚÈÚß% GM…ßÈÚÈÚÁÚß? BÈÚÁÚß GÆÇ ÑÚÄßÇ}Û¡Áæ. VæàM¥ÚÄ! AVÚ VæàÞ^ÚÁÚÈÛ¾Úßß¡ ÑÚ}ÚÀ. OÚ«Û%lOÚ¥Ú ÑÚMËæàÞ¨ÚOÚÂVæ "¨ÚÈÚß%" †æÞsÚ. B¥Úß allergy!eÛ~¾æßÞ ÑÚÈÚ%ÑÚ‡. B¥Úß B¥Ú§Áæ ®Ú¥ÚÉ, ®ÚÃËÚÒ¡ ÉßÞÑÚÄß. ^Ú×ÚßÈÚØ, dVÚ×Ú, dVÚ×ÛÔÛÁÚ, †æç¾ÚßÀÄß "ÕM¥Úà' VÚß BÁÚßÈÚ }Ú«ÚOÚ eÛ~ ÑÛOÚß, ¨ÚÈÚß% †æÞsÚ!" C ÑÚMËæàÞ¨Ú«æVæ †æÁÚVÛW, "«Úä®Ú}ÚßMVÚ! ¬Þ«æÎÚßo ºÚMVÚ!" G«Úß„}Û¡ OÚyß| ÈÚßß_`¥æ. 

ಕನ್ನಡಪ್ರಭ, Saturday October 15 2011 00:00 IST
---------------------------------------------------------------------------------------------------------------------------------------


OÚ«Û%lOÚ¥ÚÆÇ eÛ~VÚ×ÚÎæoÞ B¥Ú§ÈÚâ´
¨ÚÈÚß%VÚ×æÞ B¦§ÁÚÆÄÇÈæM¥Úß «Úä®Ú}ÚßMVÚ ®ÚÃËÚÒ¡ ®Úâ´ÁÚÑÚí}Ú GM.GM.OÚÄ…ßW% ÔæÞ×Úß}Û¡Áæ 
-OÚ.ÈÚß. ÁÚÉËÚMOÚÁÚ
¨ÛÁÚÈÛsÚ: OÚ«Û%lOÚ¥ÚÆÇ ÕM¥æ ¨ÚÈÚß%VÚØÁÚÆÄÇ. eÛ~VÚ×Úß ÈÚáÛ}Úà B¥Ú§ÈÚâ´. †è¥Úª, eæç«Ú, Èæç¦OÚ ÔÛVÚà AVÚÉßOÚ ËæçÈÚ ¨ÚÈÚß%VÚ×Úß D}Ú¡ÁÚ ºÛÁÚ}Ú¦M¥Ú ÈÚÄÑæ …M¥ÚÈÚâ´VÚ×ÛW¥Úߧ, @Ò¡}Ú‡OÛQW ®ÚÁÚÑÚ°ÁÚ ÑÚMYÚÎÚ% «ÚsæÒ¥ÚÈÚâ´ GM¥Úß «ÛsæàÞd sÛ. GM.GM. OÚÄ…ßW% ÔæÞØ¥Û§Áæ.
«Ût«Ú ®ÚÃÈÚßßR ÅæÞROÚÁÚß, Õ¾Úß ÑÚMËæàÞ¨ÚOÚÁÚß AWÁÚßÈÚ ÔÚM¯ OÚ«Ú„sÚ ÉÉ ÉËÛÃM}Ú OÚßÄ®Ú~ sÛ. OÚÄ…ßW% @ÈÚÂVæ «Úä®Ú}ÚßMVÚ ®ÚÃËÚÒ¡ Ä»ÒÁÚßÈÚ ÑÚM¥ÚºÚ% ÔÛVÚà «Ú.11ÂM¥Ú 13ÁÚ ÈÚÁæVæ ÈÚßàsÚ¸¦Ã¾ÚßÆÇ «Úsæ¾ÚßÆÁÚßÈÚ A×Û‡Ñé «ÚßtÒ ÑÚÈæß½Þ×Ú«Ú¥Ú @¨Ú´ÀOÚÐÁÛW A¾æßQ¾ÚáÛWÁÚßÈÚ ÑÚM¥ÚºÚ%OÛQW"OÚ«Ú„sÚ®ÚúÚ' «ÚsæÒ¥Ú ÉËæÞÎÚ ÑÚM¥ÚËÚ%«Ú¥ÚÆÇ ÑÚÈæß½Þ×Ú«Ú¥Ú ÉÎÚ¾Úß"OÚ«Ú„sÚ ÈÚß«ÚÑÚßÓ - ÑÚMYÚÎÚ% ÈÚß}Úß¡ ÑÚÈÚß«Ú‡¾Úß' OÚßÂ}Úß }ÚÈÚß½ É^ÛÁÚVÚ×Ú«Úß„ ÔÚM_OæàMt¥Û§Áæ.
OÚ«Ú„sÚ ÈÚß«ÚÑÚßÓVÚ×Ú ÑÚMYÚÎÚ%¥Ú B~ÔÛÑÚ }æÁæ¦lo sÛ. OÚÄ…ßW%,"«ÛÈÚâ´ A¥ÚÎÚào ÑÚÈÚß«Ú‡¾ÚßPQM}Ú ËÚÁÚzÛVÚ~ AVæÞÉ @¬ÑÚ¡¥Ú. OÚ«Û%lOÚ @M}ÚM¥ÚÁÚ B¥Úß ®Úè۫ÚÈÛW ÈÚÄÒVÚÁÚ «ÛsÚß. †è¥Úª, eæç«Ú, Èæç¦OÚ, AVÚÉßOÚ ËæçÈÚ ¨ÚÈÚß%VÚ×Úß Èæà¥ÚÄß OÚ«Û%lOÚOæQ ÈÚÄÑæ …M¥ÚÈÚâ´. AVÚ OÚ«Û%lOÚ¥ÚÆÇ …ÂÞ eÛ~VÚØ¥Ú§ÈÚâ´. C «ÛÄàQ ¨ÚÈÚß%VÚ×Úß «ÚÈÚß½ÆÇ «æÅæ ¬ÄÇÄß Èæà¥ÚÄ YÚlo¥ÚÆÇ ÔæàÞÁÛl «ÚsæÒ¥ÚÈÚâ´. Èæà¥ÚÄß †è¥Úª ¨ÚÈÚß% «ÛËÚÈÛ¿ß}Úß. @«ÚM}ÚÁÚ Èæç¦OÚ ÈÚß}Úß¡ AVÚÉßOÚ ËæçÈÚ GÁÚsÚà JM¥Û¥ÚÈÚâ´. C GÁÚsÚß ¨ÚÈÚß%VÚ×Úß ÈÚß}Úß¡ eæç«Ú ¨ÚÈÚß%VÚ×Ú «ÚsÚßÈæ ~OÛQl «Úsæ¿ß}Úß. AÈæßÞÅæ eæç«Ú ¨ÚÈÚß% @¨Ú%¥ÚÎÚßo «ÛËÚÈÛ¿ß}Úß. Èæç¦OÚ ¨ÚÈÚß% ¥ÚÆ}ÚÂVæ ÈÚßM}Úà OæàsÚÄÇ, ÈÚß}ÛM}ÚÁÚ ÈÚáÛtOæà×ÚÙÄÇ GM¥Úß ÔæÞØ}Úß. eæç«ÚÁÚß ÈÚßM}Úà OæàloÁÚß. ÈÚß}ÛM}ÚÁÚ ÈÚáÛsÚÆÄÇ. ¥ÚÆ}ÚÁæÄÇ f«ÛľÚßVÚ×Ú ÔæàÁÚVæ ¬M}Úß †æM…Ä ¬Þt¥ÚÁÚß. f«ÛľÚßVÚ×Ú«Úß„ OÚloÄß «æÁÚÈÚâ´ ¬Þt¥ÚÁÚß.
@«ÚM}ÚÁÚ …M¥Ú …ÑÚÈÚy| ÈÚßM}ÚëÚà Oæàt¡Þ¬, ÈÚß}ÛM}ÚÁÚÈÚ«Úà„ ÈÚáÛt¡Þ¬ GM¥ÛVÚ ËæÞ. 2ÁÚÎÚßo eæç«ÚÁÚß ÈÚáÛ}Úà DØ¥ÚÁÚß. @ÈÚÂVæ †æM…Ä ¬ÞsÚß~¡¥Ú§ ËæÞ. 98ÁÚÎÚßo ÈÚßM¦ …ÑÚÈÚy|«ÚÈÚÁÚ †æM…ÄOæQ ¬M}ÚÁÚß. f«ÛľÚßVÚ×ÚÆÇ¥Ú§ ~Þ¢Ú%MOÚÁÚÁÚ ÈÚßà~%VÚ×Ú«Úß„ }æVæ¥Úß ÆMVÚ ÑÛ¤®Ú«æ ÈÚáÛt¥ÚÁÚß. ÉÞÁÚ ÈÚáÛÔæÞËÚ‡ÁÚÁÚß G¬ÒOæàMt¥Ú§ AVÚÉßOÚ ËæçÈÚÁÚß f«ÛľÚßVÚ×Ú«Úß„ «ÛËÚ ÈÚáÛt¥ÚÁÚß. AVÚÉßOÚÁÚ J}Ú¡sÚOæQ ÈÚß{¥Ú f«ÛľÚßVÚ×Ú «ÛÈÚߨæÞ¾ÚßÈÚ«æ„Þ ¾ÚßOæàQÞn (ËæçÈÚ) f«ÛľÚß GM¥Úß …¥ÚÆÒ¥ÚÁÚß. D}Ú¡ÁÚ OÚ«Û%lOÚ¥ÚÆÇ AVÚÉßOÚÁÚß ¥ÚPÐy OÚ«Û%lOÚ¥ÚÆÇ * ÈæçÎÚ|ÈÚÁÚß f«ÛľÚßVÚ×Ú ÈæßÞÅæ ¥ÛØ «ÚsæÒ¥ÚÁÚß' GM¥Úß sÛ. OÚÄ…ßW% ÉÈÚÂÒ¥ÚÁÚß.
'ËÚÃÈÚy†æ×ÚVæà×Ú¥Ú VæàÈÚß½mæÞËÚ‡ÁÚ«Ú ÈæßÞÅæ *ÈæçÎÚ|ÈÚÁÚß ¥ÛØ ÈÚáÛt¥ÚÁÚß. 10«æÞ ËÚ}ÚÈÚáÛ«Ú¥ÚÆÇ ^ÛÈÚâ´MsÚÁÛ¾Úß VæàÈÚß½mæÞËÚ‡ÁÚ ÈÚßà~% ÑÛ¤®Ú«æ ÈÚáÛt¥Ú. 12«æÞ ËÚ}ÚÈÚáÛ«Ú¥ÚÆÇ Ôæà¾ÚßÓ×Ú ÈÚßM~à VÚMVÚÁÛd C ÈÚßà~%Væ OÛM®èMsé OÚnoÒ¥Ú. 14«æÞ ËÚ}ÚÈÚáÛ«Ú¥ÚÆÇ …ßOÚQÁÛ¾Úß ÈÚßà~% ÁÚOÚÐzæVæ 20 A×Úß «æÞÉßÒ¥Ú. ÕÞVæ OÚ«Û%lOÚ¥ÚÆÇ ¨ÛÉß%OÚ ÑÚMYÚÎÚ% ÑÛÈÚáÛfOÚ ÑÚMYÚÎÚ%ÈÚã A¿ß}Úß.
A¦OÚÉ ®ÚM®Ú }Ú«Ú„ OÚä~¾ÚßÆÇ eæç«Ú ~Þ¢Ú%MOÚÁÚ ÈÚßà~%¾Úß«Úß„ ÈÚßß¾Úߥæ OÚlßo}Û¡«æ. A¥ÚÁæ, ÈÚßÔÛºÛÁÚ}Ú¥ÚÆÇ ÈÚßßÂ¥Úß OÚlßo}Û¡«æ. B¥Úß Èæç¦OÚ ºÛÁÚ}Ú¥Ú @Èæç¦ÞOÚÁÚy. @ÎÚoÁÚ ÈÚßnoVæ ®ÚM®Ú¬Væ Èæç¦OÚ¥Ú …VæX @ÑÚÔÚ«æ¿ß}Úß¡. Èæç¦OÚ ®Úâ´ÁÛy ®Úâ´ÁÚßÎÚÁÚ @®ÚOÚÎÚ% ÈÚáÛsÚßÈÚ OæÄÑÚÈÚ«Úß„ ®ÚM®Ú ÈÚáÛt¥Ú. B¥Úß ÑÚÈÚáÛeæàÞ-¨ÛÉß%OÚ ÑÚMYÚÎÚ%. B¥ÚÁæàM¦Væ ºÛÎÛ ÑÚMYÚÎÚ%ÈÚã «Úsæ¿ß}Úß. CVÚ BMWÇÎé «ÚÈÚß½ ÈæßÞÅæ ¸Þ×Úß~¡ÁÚßÈÚM}æ AVÚ ÑÚMÑÚí}Ú B}Úß¡. OÚÉÁÛdÈÚáÛVÚ%OÛÁÚ ÑÚÈÚß«Ú‡¾Úß ÈÚáÛt¥Ú. ºÛÎæ, ÑÛÕ}ÚÀ¥ÚÄàÇ ÑÚMYÚÎÚ% «Úsæ¿ß}Úß. 12«æÞ ËÚ}ÚÈÚáÛ«Ú¥Ú ÈÚ^Ú«ÚOÛÁÚÁÚß Èæç¦OÚÈÚ«Úß„ ÑÚM®Úãy% ~ÁÚÑÚQÂÒ¥ÚÁÚß.
OÚßÈÚáÛÁÚÈÛÀÑÚ, OÚßÈÚáÛÁÚ ÈÛƽÞP ÈÚß~¡}ÚÁÚÁÚß ÈÚßÔÛºÛÁÚ}Ú, ÁÛÈÚáÛ¾Úßy …Áæ¥ÚÁÚß. ÈÚßßM¥æ ÈÚßßÒÇÈÚßÁÚß …M¥Úß ÕM¥Úà ¥æÞÈÛľÚßVÚ×Ú«Úß„ «ÛËÚ ÈÚáÛt¥ÚÁÚß @¢ÚÈÛ ÈÚßÒÞ¦VÚ×Ú«Û„W ®ÚÂÈÚ~%Ò¥ÚÁÚß. BMWÇÎÚÁÚß …M¥ÛVÚ d«Ú eÛVÚä~ A¿ß}Úß. ÁÛdPÞ¾Úß, ¨ÛÉß%OÚ ÑÚMYÚÎÚ% B¥Úߧ¥Úß ÑÛÈÚáÛfOÚ ÑÚMYÚÎÚ%ÈÚã A¿ß}Úß. É¥æÞÌ AsÚØ}Ú¥Ú ÉÁÚߥڪ VÛMƒ ^Ú×ÚÈÚØ «Úsæ¥ÚÁæ, ÑÚ‡¥æÞÌ ¥èd%«ÚÀ¥Ú ÉÁÚߥڪ @M†æÞsÚQÁé ^Ú×ÚÈÚØ «Úsæ¿ß}Úß. CVÚÄà C ÑÚMYÚÎÚ% ÈÚßßM¥ÚßÈÚÂ¥æÞ B¥æ. A¥ÚÁæ, ¬dÈÛ¥Ú ÔæàÞÁÛl «Ús榥Úߧ ÑÛÈÚáÛfOÚ «ÛÀ¾ÚßOÛQW «Úsæ¥Ú 12«æÞ ËÚ}ÚÈÚáÛ«Ú¥Ú ÔæàÞÁÛl.

†è¥Úª, eæç«Ú, ÆMVÛ¾Úß}Ú @Èæç¦OÚ ¨ÚÈÚß%VÚ×Úß. @ÈÚâ´VÚØVæ Èæç¦OÚ¥Ú ÉÁÚߥڪ ÔæàÞÁÛsÚÄß ÑÛ¨Ú´ÀÈÛVÚÆÄÇ. CVÚÄà «ÚÈÚß½«Úß„ A×Úß~¡ÁÚßÈÚâ´¥Úß Èæç¦OÚÈæÞ'.
ÉÞÁÚËæçÈÚ ÈÚß}Úß¡ ÆMVÛ¾Úß}Ú «ÚsÚßÉ«Ú ÈÚÀ}ÛÀÑÚ¥Ú …VæX É¥Û‡MÑÚÁÚÆÇ ÈÚáÛ}Úà VæàM¥ÚÄ, »«Û„»®ÛþÚß BÁÚßÈÚ …VæX ÈÚáÛ}Ú«Ût¥Ú sÛ. OÚÄ…ßW%,"d«ÚÑÛÈÚáÛ«ÚÀÂVæ H«Úß ~ؾÚßß}æ¡.
É¥Û‡MÑÚÂVæ Væà}Û¡VÚß}æ¡. ÉÞÁÚËæçÈÚ Èæç¦OÚ, ÆMVÛ¾Úß}Ú @Èæç¦OÚ. …ÑÚÈÚy|«ÚÈÚÁÚ ÈÚ^Ú«ÚVÚ×ÚÆÇ Èæç¦OÚ ÉÁæàÞƒ¾ÚáÛ¥Ú †æÞOÛ¥ÚÎÚßo ÉÎÚ¾ÚßVÚ×Ú ®ÚÃÑÛ¡®ÚÉ¥æ. PÃ.ËÚ.1368ÁÚÆÇ Èæà¥ÚÄ †ÛÂVæ ÉÞÁÚËæçÈÚ ®ÚÃÑÛ¡®Ú …ÑÚÈÚ ®Úâ´ÁÛy¥ÚÆÇ …ÁÚß}Ú¡¥æ. sÛ. _¥Û«ÚM¥ÚÈÚßà~%¾ÚßÈÚÁÚß ÉÞÁÚËæçÈÚ¥Ú ®ÚÁÚÈÛW¥Û§Áæ. ÑÚÈÚáÛd JM¥Úß G«Úß„}Û¡Áæ. A¥ÚÁæ, @Èæç¦OÚÁÛ¥Ú ÆMVÛ¾Úß}ÚÁÚß, Èæç¦OÚ ÔæÞVÛVÚß}Û¡Áæ «ÛÈÚâ´ ÑÚÈÚáÛd Jsæ¾ÚßßÈÚâ´¦ÄÇ. Èæç¦OÚ¥Ú ®ÚÁÚÈÛ¥ÚÁæ …ÑÚÈÚy|«ÚÈÚÂVæ @ÈÚÈÚáÛ«Ú ÈÚáÛt¥ÚM}ÚÄÇÈæÞ ÆMVÛ¾Úß}ÚÁÛW GÄÇÁÚà …¬„. «ÚÈÚß½ VÚßÁÚßVÚ×ÛW †æÞOÛ¥ÚÁæ BÂ'.
A¨Ú߬OÚ OÚ«Ú„sÚ ÑÛÕ}ÚÀ ÑÛVÚ†æÞOÛ¥Ú ÈÚáÛVÚ%¥Ú OÚßÂ}Úß @ÈÚÁÚß ÔæÞØ¥Úߧ,"ÑÛÕ}ÚÀ ÑÛÈÚáÛfOÚ @VÚ}ÚÀVÚØVæ }ÚOÚQM}æ }Ú«Ú„ ÈÚáÛVÚ%ÈÚ«Úß„ }Û«Úß OÚMsÚßOæà×ÚßÙ}Ú¡¥æ. ÑÛÈÚáÛfOÚ «ÛÀ¾ÚßOÛQW ®ÚÃ~®Û¥Ú«æ ÈÚáÛsÚßÈÚ ÑÛÕ}ÚÀÈæÞ ¬dÈÛ¥Ú ÑÛÕ}ÚÀ. …ÑÚÈÚy|«ÚÈÚÁÚß ÔæÞØ¥Úߧ -"¬«ÚVæ OæÞtÄÇ, A«Úß JÆ¥ÚM}æ ÔÛsÚßÈæ'. ÔæàÑÚ ÅæÞROÚÁÚß ^æ«Û„W …Áæ¾Úßß}Û¡Áæ. J×æÙ¾Úß ºÛÎæ ÁÚàwÒOæàMt¥Û§Áæ. AÈæÞËÚ B¥æ, ÑÚM¾ÚßÈÚß †æÞOÚÎæo'. 


ಇದೆಂತಹ ಪ್ರಗತಿಪರತೆ?


ಶನಿವಾರ, 8 ಅಕ್ಟೋಬರ್ 2011 ರಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ್ ಅವರ ಅಭಿನಂದನಾ ಸಮಾರಂಭದಲ್ಲಿ ಪತ್ರಕರ್ತ ಅಗ್ನಿ ಶ್ರೀಧರ್ ಮತ್ತು ನಿಡುಮಾಮಿಡಿ ಸ್ವಾಮೀಜಿ, ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಟೀಕಿಸಿದ್ದು ಯಾವ ಪ್ರಗತಿಪರತೆ ಸಿದ್ದಾಂತವೋ ಎಂದು ಜನ ವ್ಯಾಪಕ ರೀತಿ ಯಲ್ಲಿ ಚರ್ಚೆ ಮಾಡುತಿದ್ದಾರೆ. ಬಳಸಿದ ಶಬ್ದಗಳ ಬಗ್ಗೆ ವಿಪರೀತ ಖಂಡನೆ ವ್ಯಕ್ತವಾಗಿದೆ.


ಬಹು ಸೋಜಿಗದ ಸಂಗತಿ ಯೆಂದರೆ, ಮೈಸೂರಿನ ಒಂದು ಪತ್ರಿಕೆಯ ಸಂಪಾದಕರು ಬರೆದ ಅಂಕಣದ ಬಗ್ಗೆ ವಿಪರೀತ ಚರ್ಚೆ ನಡೀತು. ಆದರೆ ಆ ಅಂಕಣಕ್ಕೆ ಅಂತಹ ಮಹತ್ವ ವನ್ನು ಯಾರು ಕೊಡಲಿಲ್ಲ ಕೆಲವರು ಮಾತ್ರ ಬ್ಲಾಗ್ ಬರೆದು ಯಥಾರೀತಿ ಬಲಪಂತೀಯರನ್ನು ಖಂಡಿಸುವುದನ್ನು ಮಾತ್ರ ಮರೆಯಲಿಲ್ಲ. ಭೈರಪ್ಪನವರ ಅಭಿಮಾನಿಗಳಲ್ಲಿ ಹಂಗಾಯಿತು, ಹಿಂಗಾಯಿತು, ಕೆಂಡ ಕಾರಿದ್ರು.  ಪಾಟೀಲ ಪುಟ್ಟಪ್ಪನವರು ಮಾನಸಿಕ ಸಮತೋಲನ ಕಳೆದುಕೊಂಡವರಂತೆ ಮಾತನಾಡಿದರು. ಈ ಗಣಪತಿಗೆ ಸಾಹಿತ್ಯದ ಗಂಧ ಗಾಳಿ ಗೊತ್ತಿಲ್ಲ ಅಂದ್ರು.  ಅಂತ ಏನೇನೋ ಬಡಬಡಾಯಿಸಿದರು.


ಆದರೆ ಅಗ್ನಿ ಶ್ರೀಧರ್ ಮತ್ತು ನಿಡುಮಾಮಿಡಿ ಸ್ವಾಮೀಜಿ ಮಾತುಗಳಿಗೆ ಮಾತ್ರ ಯಾಕೆ ಗಪ್ ಚುಪ್!!! ಮೈಸೂರಿನ ಪತ್ರಿಕೆಯ ಲೇಖನಕ್ಕೆ ಕೊಟ್ಟ ಪ್ರಾಮುಖ್ಯತೆ ಈ ಮಹಾನುಭಾವರ ಮಾತುಗಳಿಗೆ ಯಾಕಿಲ್ಲ? ಆ ಬ್ಲಾಗ್ ನಲ್ಲಿ ಲೇಖನದ ಬಗ್ಗೆ ಯಾವರೀತಿ ಖಂಡಿಸಿದಿರೋ ಅದೇ ರೀತಿ ಈ ಮಾತುಗಳನ್ನು ಸಹ ಯಾಕೆ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ? ನೀವು ಹೇಳಬೇಕಾಗಿರುವುದನ್ನು ಅವರು ಹೇಳಿದ್ದಾರೆ ಅಂತ ಇರಬಹುದೇನೋ!




------------------------------------------------------------------------------------------------------------
ಅಂದಿನಿಂದ ಇಂದಿನವರೆಗೆ ಕನ್ನಡಪ್ರಭ ಮತ್ತು ಉದಯವಾಣಿಯಲ್ಲಿ ಪ್ರಕಟವಾದ ಪರ ವಿರೋಧದ ಲೇಖನಗಳು ಇಲ್ಲಿವೆ,
-------------------------------------------------------------------------------------------






















ಮಂಗಳವಾರ, ಅಕ್ಟೋಬರ್ 11, 2011

IRS Q2 2011: Top 10 dailies in Karnataka


IRS Q2 2011: Top 10 dailies in Karnataka


2011 ರ ಸಾಲಿನ ಎರಡನೇ ತ್ರೈಮಾಸಿಕದ ಐಆರ್‌ಎಸ್ ಸಮೀಕ್ಷೆಯ ಫಲಿತಾಂಶಗಳು ಪ್ರಕಟವಾಗಿವೆ. 
ಮುಂಚೂಣಿಯಲ್ಲಿರುವ ಕರ್ನಾಟಕದ ಪತ್ರಿಕೆಗಳು ಕಳೆದ ಒಂದು ವರ್ಷದಲ್ಲಿ ಉತ್ತಮವಾದ ಬೆಳವಣಿಗೆ ತೋರಿಸಿವೆ. 




ನಂ .1 ಕನ್ನಡ ದೈನಿಕ ವಿಜಯ ಕರ್ನಾಟಕ ತನ್ನ ಓದುಗರನ್ನು ಕಳೆದುಕೊಳ್ಳದೆ ನಂ.1 ಪಟ್ಟವನ್ನು ಕಾಯ್ದುಕೊಂಡಿದೆ.  ಹಿಂದಿನ ತ್ರೈಮಾಸಿಕದಲ್ಲಿ 34,7 ಲಕ್ಷ ಮತ್ತು IRS Q2 2010 ರಲ್ಲಿ 32,68 ಲಕ್ಷ ಕ್ಕೆ  ಹೋಲಿಸಿದರೆ ಈ ಸಾರಿ  34,38 ಲಕ್ಷ ದಾಖಾಲಾಗಿದೆ.  ಒಟ್ಟಿನಲ್ಲಿ, ವಿಜಯ ಕರ್ನಾಟಕ ಕಳೆದ ಒಂದು ವರ್ಷದ ಅವಧಿಯಲ್ಲಿ  ಶೇಕಡಾ 5.2 ರಷ್ಟು ಸಾಧನೆ ಮಾಡಿದೆ.




ಎರಡನೇ ಸ್ಥಾನದಲ್ಲಿರುವ ಪ್ರಜಾವಾಣಿ, ಈ ವರ್ಷದ ಅವಧಿಯಲ್ಲಿ ಶೇ 31 ರಷ್ಟು ಪ್ರಗತಿಯನ್ನು ಸಾಧಿಸಿದೆ.  ಆದರೆ ಕಳೆದ ತ್ರೈಮಾಸಿಕಕ್ಕೆ (34,03 ಲಕ್ಷ) ಹೋಲಿಸಿದರೆ ಶೇ1 ರಷ್ಟು ಪ್ರಸಾರ ಕಡಿಮೆ ಯಾಗಿದೆ. ಈಸಾರಿ 33,69 ಲಕ್ಷ . ಕಳೆದ ವರ್ಷ 
ಈ ಅವಧಿಯಲ್ಲಿ 25,65 ಲಕ್ಷ ಪ್ರಸಾರವನ್ನು ದಾಖಲಿಸಿತ್ತು. ಹಾಗೆನೋಡಿದರೆ ಪ್ರಜಾವಾಣಿಗೆ ಇದೊಂದು ಉತ್ತಮ ಬೆಳವಣಿಗೆ.


ಮೂರನೆ ಸ್ಥಾನದಲ್ಲಿ ಕನ್ನಡಪ್ರಭವಿದ್ದು, ಅದೂ ಸಹ ವೇಗವಾಗಿ ಬೆಳೆಯುತ್ತಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 1.5 ಪ್ರಮಾಣ ಹೆಚ್ಚಳವಾಗಿದೆ, ಕಳೆದ ವರ್ಷ ಎರಡನೇ ತ್ರೈಮಾಸಿಕದಲ್ಲಿ ನಡೆಸಿದ ಸಮೀಕ್ಷೆ ಯ  ಪ್ರಕಾರ ಇದುವರೆವಿಗೂ  ಶೇಕಡ 57 ರಷ್ಟು  ಓದುಗರು ಜಾಸ್ತಿಯಾಗಿದ್ದಾರೆ. IRS Q2 2010 ರಲ್ಲಿ 8,62 ಲಕ್ಷ ಇದ್ದ ಪ್ರಸಾರ ಸಂಖ್ಯೆ  ಅಚಾನಕ್ ಆಗಿ ಈ ಸಾರಿ  Q2 2011 ರಲ್ಲಿ 13,54 ಲಕ್ಷ ಬಂದು ನಿಂತಿದೆ.  ಹಿಂದಿನ ಸಮೀಕ್ಷೆಯಲ್ಲಿ 13,34 ಲಕ್ಷ ಪ್ರಸಾರವಿತ್ತು.


ನಾಲ್ಕನೆ ಸ್ಥಾನದಲ್ಲಿರುವ ಸಂಯುಕ್ತ ಕರ್ನಾಟಕ  ಈ ಸಾರಿ ತನ್ನ ಓದುಗರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಶೇ ೧೦ ರಷ್ಟು ಓದುಗರನ್ನು ಅದು ಕಳೆದುಕೊಂಡಿದೆ. ಒಟ್ಟಿನಲ್ಲಿ ಈ ವರ್ಷ ಶೇ 19.5 ರಷ್ಟು ಬೆಳವಣಿಗೆಯನ್ನು ಕಂಡಿದ್ದು ನಾಲ್ಕನೆ ಸ್ಥಾನದಲ್ಲಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ 13,06 ಲಕ್ಷ ಮತ್ತು ಈ ಬಾರಿ 11,76 ಲಕ್ಷ ದಾಖಲಾಗಿದ್ದೆ ಕಳೆದವರ್ಷ ಈ ಅವಧಿಯಲ್ಲಿ  9,84 ಲಕ್ಷ  ದಾಖಲಾಗಿತ್ತು.




ಉದಯವಾಣಿ ಹಿಂದಿನ ತ್ರೈಮಾಸಿಕದಲ್ಲಿ 8,93 ಲಕ್ಷ ವಿದ್ದ ಸಂಖ್ಯೆ ಈ ಬಾರಿ 9.85 ಲಕ್ಷಕ್ಕೆ ಜಾಸ್ತಿಯಾಗಿದ್ದು, ಶೇ 10.3 ಓದುಗರ  ಸಂಖ್ಯೆ ಯಲ್ಲಿ ಜಾಸ್ತಿಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾರಿ ಶೇ 24 ರಷ್ಟು ಬೆಳವಣಿಗೆ ಯನ್ನು ದಾಖಲಿಸಿದೆ.




ಆರನೆ ಸ್ಥಾನದಲ್ಲಿ ಟೈಮ್ಸ್ ಆಫ್ ಇಂಡಿಯಾ  ( Q2 2011 ರಲ್ಲಿ 5,75 ಲಕ್ಷ ) ಹಾಗು 


ಏಳನೆ ಸ್ಥಾನದಲ್ಲಿ  ಡೆಕನ್ ಹೆರಾಲ್ಡ್  (Q2 2011 ರಲ್ಲಿ 4.14 ಲಕ್ಷ )
ಎಂಟನೆ ಸ್ಥಾನದಲ್ಲಿ ಸಂಜೆವಾಣಿಯಿದ್ದು Q2 2011 ರಲ್ಲಿ 2,15 ಲಕ್ಷ ಪ್ರ್ಸಸಾರವನ್ನು ದಾಖಲಿಸಿದೆ , ಹಿಂದಿನ ತ್ರೈಮಾಸಿಕದಲ್ಲಿ 2,07 ಲಕ್ಷ ಮತ್ತು IRS Q2 2010 ರಲ್ಲಿ 2,11 ಲಕ್ಷ ಪ್ರಸಾರವಿತ್ತು.





ಒಂಬತ್ತನೆ ಸ್ಥಾನದಲ್ಲಿ ಬೆಂಗಳೂರ್ ಮಿರರ್ ಇದ್ದು  ಹಿಂದಿನ ತ್ರೈಮಾಸಿಕದಲ್ಲಿ 1.60 ಲಕ್ಷ ಇದ್ದ ಪ್ರಸಾರ ಇಂದು 1,75 ಲಕ್ಷ ಬಂದು ನಿಂತಿದೆ. Q2 2010 ರಿಂದ ಶೇಕಡ 150 ರಷ್ಟು ಬೆಳೆಯುತ್ತಿದೆ. 
------------------------------------------------------------------------------------------------